ಬೆಂಗಳೂರು, ಜುಲೈ 19: ಮುಂಗಾರು ಮಳೆ (ಮಳೆ) ಮತ್ತೆ. ಹಲವು ಉಕ್ಕಿ. ಹಲವು ಜಿಲ್ಲೆಗಳಲ್ಲಿ ಅವಾಂತರ ಕೂಡ. ಕೂಡ ಕೂಡ ಹಲವು ಮಳೆ ಆಗುವುದಾಗಿ ರಾಜ್ಯ ಇಲಾಖೆ. ಕೊಡಗಿನಲ್ಲಿ (ಕೊಡಗು) ಭಾರೀ ಮಳೆಯಾಗುವ ಇದ್ದು, ರೆಡ್ ಘೋಷಿಸಲಾಗಿದೆ. ಕೆಲ ಕೆಲ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ.
ದಕ್ಷಿಣ, ಉತ್ತರ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ 40-50ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು, ಆರೆಂಜ್. ಸೇರಿದಂತೆ ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹಿನ್ನಲೆ ಯೆಲ್ಲೋ ಅಲರ್ಟ್.
ಇದನ್ನೂ: ಕರ್ನಾಟಕ ಮಳೆ: ಕೊಡಗು ಕರ್ನಾಟಕದ ಈ ಜಿಲ್ಲೆಗಳಿಗೆ ರೆಡ್, ಜು .24 ರವರೆಗೂ ಹುಚ್ಚು
ಇದನ್ನೂ
ಬೆಂಗಳೂರಿನ ಮೋಡ ಕವಿದ ಇದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ. 30-40 ಕಿ.ಮೀ ನಿರಂತರ ಗಾಳಿ ಬೀಸುವ ಸಾಧ್ಯತೆ. ಮತ್ತು ಮತ್ತು ಕನಿಷ್ಟ ಕ್ರಮವಾಗಿ 28 ಡಿಗ್ರಿ ಸೆಲ್ಸಿಯಸ್ ಮತ್ತು 20 ಡಿಗ್ರಿ ಇರುವ ಇರುವ.
ಶಾಲಾ- ಇಂದು ರಜೆ
. ಜೊತೆಗೆ, ಸಮುದ್ರ ತೀರ ಪ್ರದೇಶಕ್ಕೆ ಮೀನುಗಾರರಿಗೆ ಮಂಗಳೂರು ತಹಶೀಲ್ದಾರ್ ಆದೇಶ.
ಇದನ್ನೂ: ಕರ್ನಾಟಕ ಮಳೆ: ಕರ್ನಾಟಕದಾದ್ಯಂತ ವರುಣನ ಆರ್ಭಟ, ಕೊಡಗು, ಹಾಸನದಲ್ಲಿ ಭಾರಿ ಮಳೆ ಸಾಧ್ಯತೆ
ದಕ್ಷಿಣ ದಕ್ಷಿಣ ಜಿಲ್ಲೆಯ ಬಂಟ್ವಾಳ ವ್ಯಾಪ್ತಿಯಲ್ಲಿ ಅಂಗನವಾಡಿಯಿಂದ ಪ್ರೌಢ ಶಾಲೆವರೆಗೆ ರಜೆ ಘೋಷಿಸಿ ಬಂಟ್ವಾಳ ತಹಶೀಲ್ದಾರ್ ಆದೇಶ. ಉಳ್ಳಾಲ ತಾಲೂಕು ವ್ಯಾಪ್ತಿಯ ತಹಶೀಲ್ದಾರ್ ಘೋಷಿಸಿದ್ದಾರೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 8:07 AM, ಶನಿ, 19 ಜುಲೈ 25