ಬೆಂಗಳೂರು, ಜುಲೈ 19: ಕರ್ನಾಟಕದಲ್ಲಿ ಇತ್ತೀಚಿಗೆ ಹಾವಳಿ ಮಿತಿ. ಕನ್ನಡಿಗರ (ಕನ್ನಡ) ಮೇಲೆ, ಮಾರಣಾಂತಿಕ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ. ಮತ್ತೊಬ್ಬ ಹಿಂದಿವಾಲಾ (ಹಿಂದೂವಾಲ) ಕನ್ನಡಿಗ ಡೆಲಿವರಿ ಬಾಯ್ ಬಾಯಿಗೆ ನಿಂದಿಸಿರುವ ಆಡಿಯೋ ಎಲ್ಲೆಡೆ ವೈರಲ್, ಇದೀಗ ಆತ ಪೋಲಿಸರ.
ನಾಡ ಪ್ರಭು ಕೆಂಪೇಗೌಡರು ಬೆಂಗಳೂರು, ಧೀಮಂತ ಹೋರಾಟಗಾರಿಂದ ರಚನೆಯಾದ, ಇದೀಗ ಹಿಂದಿವಾಲಾಗಳು ದರ್ಬಾರ್. ವೈರಲ್ ಆದ ಆಡಿಯೋ ಕನ್ನಡಿಗರ ಕಾರಣವಾಗುತ್ತಿದೆ. ಈ ಈ ಆಡಿಯೋದಲ್ಲಿರುವ ಹೆಸರು ಮಿಥುನ್ ಸರ್ಕಾರ್. ಬೆಂಗಾಲಿ ಮೂಲದವನಾಗಿರುವ ಬೊಮ್ಮನಹಳ್ಳಿಯ ಬೇಗೂರಿನಲ್ಲಿ.
ಇದನ್ನೂ: ಧ್ವಜಕ್ಕೆ ಧ್ವಜಕ್ಕೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ: ಕೇಂದ್ರಕ್ಕೆ ಪತ್ರ ಬರೆದ ಶಿವರಾಜ್ ತಂಗಡಗಿ ತಂಗಡಗಿ
ಇದನ್ನೂ
ಈತ ಆನ್ಲೈನ್ನಲ್ಲಿ ಶರ್ಟ್ ಬುಕ್. ಸಂಬಂಧ ಸಂಬಂಧ ಬಾಯ್ ರಂಜಿತ್ ಯುವಕ ಈತನ ವಿಳಾಸ ಕೇಳೋಕೆ ನಿನ್ನೆ ಬೆಳಗ್ಗೆ 9 ಗಂಟೆ ವೇಳೆ ಕಾಲ್. ಭಾಷೆ ವಿಚಾರಕ್ಕೆ ಖ್ಯಾತೆ ಮಿಥುನ್ ಸರ್ಕಾರ್ ರಂಜಿತ್ಗೆ ಅವಾಚ್ಯ ಶಬ್ದಗಳಿಂದ. ಬಾಯಿಗೆ ಕನ್ನಡಿಗರನ್ನ. ಆಗ್ತಿದೆ ಆಗ್ತಿದೆ ಇಷ್ಟೊಂದು ಕೀಳು ಮಾತನಾಡಬೇಡಿ ಅಂತ ರಂಜಿತ್ ಕೇಳಿಕೊಂಡ್ರೂ ದುರಹಂಕಾರಿ ಹಿಂದಿವಾಲ ಮಿಥುನ್ ಕನ್ನಡಿಗರ ಕನ್ನಡಿಗರ.
https://www.youtube.com/watch?v=gufasu_xtqi
ಬೆಂಗಳೂರಲ್ಲಿ 70% ಹಿಂದಿಯವರು ಇದ್ದೇವೆ. ಇಲ್ಲಿಂದ ಹೋದರೆ ಕನ್ನಡಿಗರ ಬಳಿ ತೆಗೆದುಕೊಳ್ಳೋಕು 10 ರೂ ಗತಿ ಅಂತ ಅಂತ ಹರಿಬಿಟ್ಟಿದ್ದಾನೆ. ಮನ ಮನ ನಾಲಿಗೆ ಹರಿಬಿಟ್ಟಿರುವ ಸರ್ಕಾರ್ ವಿರುದ್ಧ ಕರವೇ ಪ್ರವೀಣ್ ಬಣದ ಬೊಮ್ಮನಹಳ್ಳಿ ಘಟಕದ ಮಹೇಶ್ ಗೌಡ ಗೌಡ ದೂರು. ಹಿನ್ನೆಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೋಲಿಸರು ರಾತ್ರಿಯಿಡೀ ಆತನ ಟವರ್ ಲೋಕೆಷನ್ ಕ್ಯಾಚ್ ಬೆಳಿಗ್ಗೆ 4 ಸುಮಾರಿಗೆ ಹೊಂಗಸಂದ್ರ ಲಾಕ್ ಮಾಡಿ ಠಾಣೆಗೆ ಎತ್ತಕೊಂಡು ಸರಿಯಾಗಿ.
ಇದನ್ನೂ: ಕನ್ನಡ ಕನ್ನಡ ಮಾತನಾಡಲ್ಲ ದರ್ಪ s sbi ಬ್ಯಾಂಕ್: ಸಿಎಂ ಖಂಡನೆ ಬೆನ್ನಲ್ಲೇ ಎತ್ತಂಗಡಿ
ಎಲ್ಲಿಂದಲ್ಲೋ ಎಲ್ಲಿಂದಲ್ಲೋ ಬಂದ ವಲಸಿಗರಿಗೆ ಕನ್ನಡಿಗರು, ಸ್ನೇಹ, ಪ್ರೀತಿ ಕೊಟ್ಟರೇ ಈ ಕನ್ನಡಿಗರ ಮೇಲೆ ದೌರ್ಜನ್ಯ ತೋರುತ್ತಿರುವುದು ತೋರುತ್ತಿರುವುದು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 10:40, ಶನಿ, 19 ಜುಲೈ 25