ಬೆಂಗಳೂರು, ಜುಲೈ 22: ರೌಡಿಶೀಟರ್ ಶಿವ ಕೊಲೆ (ಬಿಕ್ಲು ಶಿವ) ಕೇಸ್ ಚುರುಕುಗೊಂಡಿದೆ. ಶಾಸಕ ಶಾಸಕ ಭೈರತಿ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ. ಎ 1 (ಜಗದೀಶ್) ತೀವ್ರ ವಿಚಾರಣೆಗೆ ಪೊಲೀಸರು, ಒಂದೊಂದೇ ಬಯಲಿಗೆಳೆಯುತ್ತಿದ್ದಾರೆ. ಜಗದೀಶ್ ಜಗದೀಶ್ ಅಲಿಯಾಸ್ ಜಗ್ಗನ ಮತ್ತು ಕಚೇರಿ ಮೇಲೆ ಪೊಲೀಸರು ದಾಳಿ. ಲೈಸೆನ್ಸ್ ಹೊಂದಿರುವ ಪಿಸ್ತೂಲ್ ಕೆಲ ದಾಖಲೆಗಳನ್ನು ವೇಳೆ ಪೊಲೀಸರು ವಶಕ್ಕೆ.
ನಟಿ ಸೀರೆ, ಒಡವೆ ಗಿಫ್ಟ್ ನೀಡಿದ್ದ?
ಶಿವ ಶಿವ ಕೊಲೆ ಕೆದಕುತ್ತಾ ಹೋದಂತೆ ಸ್ಫೋಟಕ ಸತ್ಯಗಳು. ಕೇವಲ ಅಲ್ಲ, ಸಿನಿಮಾ ನಟ- ಜೊತೆಗೂ ಜೊತೆಗೂ ಜಗ್ಗನಿಗೆ ನಂಟಿತ್ತು. ನಟಿ ರಚಿತಾರಾಮ್ಗೆ ಸೀರೆ, ಒಡವೆ ಗಿಫ್ಟ್ ನೀಡಿರುವ ಫೋಟೋಗಳು. ಅಷ್ಟೇ, ನಟ, ರವಿಚಂದ್ರನ್, ಜೈಜಗದೀಶ್ ಜತೆ ತೆಗೆಸಿಕೊಂಡಿದ್ದ ಕೂಡ.
ರಚಿತಾರಾಮ್ ಮೂಲಗಳಿಂದ ಸ್ಪಷ್ಟನೆ
ಆದರೆ, ಈ ಬಗ್ಗೆ ಸ್ಪಷ್ಟನೆ ರಚಿತರಾಮ್ ಆಪ್ತ ಮೂಲಗಳು, ಇದು ರವಿ ಬೋಪಣ್ಣ ಸಂದರ್ಭದ. ಬೋಪಣ್ಣ ಬೋಪಣ್ಣ ತಂಡ ಕೊಟ್ಟಿದ್ದು, ಚಿತ್ರದ ಸಹ ನಿರ್ಮಾಪಕನಾಗಿದ್ದ ಜಗದೀಶ್ ಜಗ್ಗ ನೀಡಿರುವ ಗಿಫ್ಟ್ ಅಲ್ಲ.
ಇದನ್ನೂ
ಬಿಕ್ಲು ಹತ್ಯೆಗೆ ಸಿದ್ಧಗೊಳಿಸಿದ್ದ ಆರೋಪಿ ಕಿರಣ್
ಬಿಕ್ಲು ಶಿವ ತನಿಖೆ. ವಿಚಾರಣೆ, ರೋಚಕ ಸಂಗತಿ. ಆರೋಪಿ ಕಿರಣ್, ಬಿಕ್ಲು ಹುಡುಗರನ್ನು. ಸ್ಥಳೀಯ ಸ್ಥಳೀಯ ಹುಡುಗರು ಎಂದು ಮತ್ತೊಬ್ಬ ಆರೋಪಿ ಪ್ಯಾಟ್ರಿಕ್ಗೆ. ಹೀಗಾಗಿ ಪ್ಯಾಟ್ರಿಕ್ ಹುಡುಗರನ್ನು ವ್ಯವಸ್ಥೆ. ಪ್ಯಾಟ್ರಿಕ್ ಹೇಳಿದಂತೆ ಬಿಕ್ಲು ಪ್ಯಾಟ್ರಿಕ್ ಸಹಚರರು ಭೀಕರವಾಗಿ ಹತ್ಯೆ ಮಾಡಿದ್ದರು ಎಂಬುದು ತನಿಖೆಯಿಂದ.
ಈಮಧ್ಯೆ, ಕಿರಣ್ ಹೈಕೋರ್ಟ್, ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆ, ಕಿರುಕುಳ ಎಂದು ಎಂದು. ಆರೋಪಿಯನ್ನ ಮ್ಯಾಜಿಸ್ಟ್ರೇಟ್ ಹಾಜರುಪಡಿಸುವಂತೆ ಹೈಕೋರ್ಟ್.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊಲೆ: ಬಿಜೆಪಿ ಶಾಸಕ ಭೈರತಿ ಸೇರಿ ಐವರ ವಿರುದ್ಧ ಎಫ್ಐಆರ್
ಕೊಲೆ ಕೇಸ್ ಸಂಬಂಧ ನವೀನ್ ಬಂಧಿಸಲಾಗಿದೆ. ಪ್ಯಾಟ್ರಿಕ್ ಹೇಳಿದಂತೆ ಮಚ್ಚು ಹೊಡೆದಿದ್ದಾಗಿ ಬಾಯ್ಬಿಟ್ಟಿದ್ದಾರೆ. ಪ್ರಕರಣ ಪ್ರಕರಣ ಸಂಬಂಧ ಸೇರಿ ಹಲವರಿಗೆ ಖಾಕಿ ಶೋಧ. ಬಸವರಾಜ್ ಬಸವರಾಜ್ ಸಹೋದರನ ಅನಿಲ್ ಎಂಬಾತನನ್ನು ವಶಕ್ಕೆ ವಿಚಾರಣೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ