ಬೆಂಗಳೂರು, (ಜುಲೈ 25): (ಕರ್ನಾಟಕ) ಮುಂಗಾರು (ಮಾನ್ಸೂನ್ ಮಳೆ)ಅಬ್ಬರ. ಅದರಲ್ಲೂ (ಕರವಲಿ) ಮತ್ತು (ಮಾಲೆಡು) ಜಿಲ್ಲೆಗಳಲ್ಲಿ ವರುಣನ ಹೆಚ್ಚಾಗಿದ್ದು, ಜನ ಅಸ್ತವ್ಯಸ್ಥವಾಗಿದೆ. ಬಿಡದೇ ಬಿಡದೇ ಮಳೆಯಾಗುತ್ತಿರುವುದರಿಂದ ಜನರು ತತ್ತರಿಸಿ, ಇನ್ನು ನಾಳೆ (ಜುಲೈ 26) ಕೂಡ ಇಲಾಖೆ, ಕೆಲ ಆರೆಂಜ್ ಅಲರ್ಟ್. ಉತ್ತರ, ಉಡುಪಿ, ಶಿವಮೊಗ್ಗ, ದಕ್ಷಿಣ, ದಕ್ಷಿಣ ಜಿಲ್ಲೆಗಳಿಗೆ ಆರೆಂಜ್ ಆಲರ್ಟ್ ಘೋಷಣೆ. ಉಳಿದಂತೆ ರಾಜ್ಯಾದ್ಯಂತ ಉಳಿದ ಯೆಲ್ಲೋ ಘೋಷಿಸಿದೆ.
ಹಾಸನದಲ್ಲಿ ರಜೆ ಘೋಷಣೆ
ಹಾಸನ ಜಿಲ್ಲೆಯ ಮಲೆನಾಡು ವರುಣನ ಮುಂದುವರೆದಿದೆ. ಹೀಗಾಗಿ ಸಕಲೇಶಪುರ, ಬೇಲೂರು ತಾಲೂಕಿನ ನಾಳೆ ನಾಳೆ (ಜುಲೈ 26) ರಜೆ. ಕಳೆದ 2 ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಿ ಹಾಸನ ಜಿಲ್ಲಾಧಿಕಾರಿ ಆದೇಶ.
ಇದನ್ನೂ ಓದಿ: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ: ಜೆಪಿ ನಡ್ಡಾಗೆ ಸಿದ್ದರಾಮಯ್ಯ ಸಿದ್ದರಾಮಯ್ಯ ಪತ್ರ
ಉತ್ತರ 5 ತಾಲೂಕಿನ ಶಾಲಾ ಕಾಲೇಜುಗಳಿಗೆ
ಉತ್ತರ ಉತ್ತರ ಜಿಲ್ಲೆಯಲ್ಲೂ ಸಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ 5 ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ. ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಶಾಲೆಗಳಿಗೆ ನಾಳೆ (ಜುಲೈ 26) ರಜೆ ಘೋಷಣೆ ಉತ್ತರ ಕನ್ನಡ ಡಿಸಿ.
ಶಾಲೆಗಳಿಗೆ ರಜೆ
ಜಿಲ್ಲೆಯಲ್ಲೂ ಜಿಲ್ಲೆಯಲ್ಲೂ ಮಳೆಯಾಗುತ್ತಿರುವುದರಿಂದ ಮುಂಜಾಗೃತಾ ಜಿಲ್ಲೆಯ ಮಲೆನಾಡು ಭಾಗದ ಶಾಲೆಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ರಜೆ. ಮೂಡಿಗೆರೆ, ಶೃಂಗೇರಿ, ಎನ್ಆರ್ ಪುರ ಹಾಗೂ ಕೊಪ್ಪ ತಾಲ್ಲೂಕಿನ ಹಾಗೂ ಶಾಲೆಗಳಿಗೆ ರಜೆ ಘೋಷಣೆ. ಆದ್ರೆ, ಕಾಲೇಜುಗಳು ಎಂದಿನಂತೆ ಎಂದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ