ಕಾರವಾರ, ಜುಲೈ 28: ಕರಾವಳಿ ಭಾಗದಲ್ಲಿ ಮಳೆ ಭೂಕುಸಿತ ನಿಲ್ಲುತ್ತಿಲ್ಲ. ಉತ್ತರ ಕನ್ನಡ ಕುಮಟಾ ತಾಲೂಕಿನ ಗ್ರಾಮದ ಬಳಿಯ ದೇವಿಮನೆ ಘಟ್ಟ ಭಾಗ ರಾಷ್ಟ್ರೀಯ ಹೆದ್ದಾರಿ 766 (ಇ) ಮೇಲೆ ಬಿದ್ದಿದೆ. ಕುಸಿತಗೊಂಡ ಕುಸಿತಗೊಂಡ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ. ಗುಡ್ಡ ಕಳೆದ ದಿನಗಳಿಂದ ನಿರಂತರವಾಗಿ. ಇನ್ನು, ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ಭೂಕುಸಿತವಾಗಿದೆ. ಭಾರಿ ಮಣ್ಣು, ಕಲ್ಲು ಬಂಡೆಗಳು ರಸ್ತೆಗೆ.