ನವದೆಹಲಿ, (ಜುಲೈ 28): ಕರ್ನಾಟಕದಲ್ಲಿ (ಕರ್ನಾಟಕ) ಮುಂಗಾರು (ಮಾನ್ಸೂನ್ ಸೀಸನ್) ಉತ್ತಮವಾಗಿದ್ದು, ರೈತ ಉತ್ತಮ ಫಸಲು ಕನಸು. ಆದ್ರೆ, ರಸಗೊಬ್ಬರ (ಗೊಬ್ಬರ) ಕೊರತೆ. ಕೇಂದ್ರ ಗೊಬ್ಬರ ರಾಜ್ಯ ಸರ್ಕಾರ ಕೊಡುತ್ತಿಲ್ವಾ? ರಾಜ್ಯ ಕೇಂದ್ರದಿಂದಲೇ ಸರಬರಾಜು? ಮಾಹಿತಿ ಮಾಹಿತಿ ಸಿಗದ ತಲೆ ಮೇಲೆ ಕೈ ಹೊತ್ತು. ಹೀಗೆ ಅನ್ನದಾತನ ಭಯಕ್ಕೆ ತುಂಬಬೇಕಿದ್ದ ರಾಜಕೀಯ ನಾಯಕರು, ಗೊಬ್ಬರ. ಈ ನಡುವೆ ಸಚಿವ ಪ್ರಹ್ಲಾದ ಜೋಶಿ (ಪ್ರಲ್ಹಾದ್ ಜೋಶಿ) ಕರ್ನಾಟಕ ಕರ್ನಾಟಕ ಸಂಸದರು, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ ಜೆಪಿ ಅವರನ್ನು ಭೇಟಿ ಕರ್ನಾಟಕಕ್ಕೆ ಅಗತ್ಯ ರಸಗೊಬ್ಬರ ಮನವಿ ಮನವಿ.
ನಡ್ಡಾ ಅವರ ಭೇಟಿ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕರ್ನಾಟಕದಲ್ಲಿ ರಸಗೊಬ್ಬರದ. ಕೇಂದ್ರ ಸರ್ಕಾರದಿಂದ ಸರಬರಾಜು ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣೆ. ರೈತರಿಗೆ ಬೇಕಾದ ರಸಗೊಬ್ಬರಗಳನ್ನು ಸರ್ಕಾರಕ್ಕೆ ಈಗಾಗಲೇ ನೀಡಲಾಗಿದ್ದು, ಸರಿಯಾದ. ಇನ್ನೂ ರಸಗೊಬ್ಬರದ ಹೆಚ್ಚಿದ್ದು, ಅಗತ್ಯ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಕೋರಿ ಇಂದು ಎಲ್ಲಾ ಸಂಸದರು ಕೇಂದ್ರ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ಅವರನ್ನುಭೇಟಿಯಾಗಿ ಮನವಿಯನ್ನು ಸಲ್ಲಿಸಲಾಗಿದೆ ಎಂದು ಎಂದು.
ಇದನ್ನೂ ಓದಿ: ಎಲ್ಲ ಕಡೆ ಕೊರತೆ: ಕಲಬುರಗಿಯಲ್ಲಿ ಸಮಸ್ಯೆ ಸಮಸ್ಯೆ! ಯಾಕೆ? ಇಲ್ಲಿದೆ
ಮಂತ್ರಿ ಮಂತ್ರಿ ಮೋದಿ ನೇತೃತ್ವದ ದೇಶದ ರೈತರ ಬೆನ್ನೆಲುಬಾಗಿ ನಿಂತಿದ್ದು, ಎಂತಹದ್ದೇ ಸಮಯದಲ್ಲೂ ರೈತರ ಹಿತ ನಮ್ಮ ಸರ್ಕಾರದ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಕೇಂದ್ರ ಹಾಗೂ ರಸಗೊಬ್ಬರಗಳ ಸಚಿವ ನಡ್ಡಾ ಅವರಿಗೆ ಧನ್ಯವಾದ.
ಕರ್ನಾಟಕದಲ್ಲಿ ಅಭಾವವಿಲ್ಲಾ. ಕೇಂದ್ರ ಸರ್ಕಾರದಿಂದ ಸರಬರಾಜು ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣೆ. ರೈತರಿಗೆ ಬೇಕಾದ ರಸಗೊಬ್ಬರಗಳನ್ನು ಸರ್ಕಾರಕ್ಕೆ ಈಗಾಗಲೇ ನೀಡಲಾಗಿದ್ದು, ಸರಿಯಾದ. ಇನ್ನೂ ರಸಗೊಬ್ಬರದ ಹೆಚ್ಚಿದ್ದು, ಅಗತ್ಯ… pic.twitter.com/vpjmpjiqzn
– ಪ್ರಲ್ಹಾದ್ ಜೋಶಿ (@josiphralhad) ಜುಲೈ 28, 2025
ರಸಗೊಬ್ಬರ ರಸಗೊಬ್ಬರ ಮಾಡುವಂತೆ ಸಿಎಂ ಕೇಂದ್ರಕ್ಕೆ ಬರೆದಿರುವ ಪತ್ರಕ್ಕೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿಗಿ ನಿಗಿ. ಬರುವ ಬರುವ ಮೊದಲೇ ಪತ್ರ ಬರೆಯಬೇಕಿತ್ತು ಎಂದು. ಇದಕ್ಕೆ ತಿರುಗೇಟು ಪರಮೇಶ್ವರ್, ಕೇಂದ್ರದಿಂದಲೇ ಗೊಬ್ಬರ ಪೂರೈಕೆಯಾಗಿಲ್ಲ. ಇದಕ್ಕೆ ಪಂಚ್ ವಿಜಯೇಂದ್ರ, ಎರಡುವರೆ ಲಕ್ಷ ಮೆಟ್ರಿಕ್ ಟನ್ ಎಲ್ಲೊಯ್ತು ಎಂದು.
ಸರ್ಕಾರವೇ ಸರ್ಕಾರವೇ ಗೊಬ್ಬರ ಕಾರಣ ಎಂದು ಆರೋಪಿಸುತ್ತಿರುವ, ರೈತರ ಸಂಕಷ್ಟವನ್ನ ಮುಂದಿಟ್ಟು ಪ್ಲ್ಯಾನ್. ನಾಳೆ (ಜುಲೈ 29) ರಾಜ್ಯಾದ್ಯಂತ ಹೋರಾಟಕ್ಕಿಳಿಯಲಿದ್ದು, ಬಿಜೆಪಿ ರೈತ ಮೋರ್ಚಾದ ಜಿಲ್ಲೆ ಜಿಲ್ಲೆಯಲ್ಲೂ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 5:46, ಸೋಮ, 28 ಜುಲೈ 25