ಬೆಂಗಳೂರು, (ಜುಲೈ 18): ನಗರದ ಚಿನ್ನಸ್ವಾಮಿ ಸ್ಟೇಡಿಯಂ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ (ಬೆಂಗಳೂರು ಸ್ಟ್ಯಾಂಪೀಡ್) ಸರ್ಕಾರ ಸರ್ಕಾರ ಪೊಲೀಸ್ ಹೊಣೆ ಮಾಡಿ ಅವರನ್ನು ಅಮಾನತು. ಇದಕ್ಕೆ ಟೀಕೆಗಳು, ಖಂಡನೆಗಳು. ಆದ್ರೆ, ಇದೀಗ ಅದೇನಾಯ್ತೋ ಏನೋ ಸರ್ಕಾರವೇ ಯುಟರ್ನ್ ಹೊಡೆದಿದ್ದು, ತಾನೇ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ.