ಚಾಮರಾಜನಗರ, ಜುಲೈ 28: (ಚಮಚ) ಸೈಬರ್ ಕ್ರೈಂ ಪೊಲೀಸ್ (ಸೈಬರ್ ಅಪರಾಧ ಪೊಲೀಸರು) ಠಾಣೆಯ ಪಿಎಸ್ಐ ಅಯ್ಯನಗೌಡ ಈತನ ಗ್ಯಾಂಗ್ ಮೂಲದ ಮೂಲದ ಉದ್ಯಮಿಯೊಬ್ಬರಿಗೆ 3 ಲಕ್ಷದ 70 ಸಾವಿರ. ವಸೂಲಿ. ಪ್ರಕರಣ ಸಂಬಂಧ ಅಯ್ಯನಗೌಡ, ಪೊಲೀಸ್ ಪೇದೆಗಳಾದ, ಮಹೇಶ್ ಹಾಗೂ ಚಾಮರಾಜನಗರ ಟೌನ್ ಪೊಲೀಸ್ ಪೇದೆ, ಸೈಯದ್ ಅನ್ಸಾರಿ ಹಾಗೂ ಸೇರಿದಂತೆ ಆರೋಪಿಗಳ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ. ಸಂಬಂಧ ಸಂಬಂಧ ಪೊಲೀಸ್ ಅಮಾನತು ಮಾಡಿ ಜಿಲ್ಲಾ ವರಿಷ್ಠಾಧಿಕಾರಿ. ಬಿಟಿ ಆದೇಶ.
ತಮಿಳನಾಡು ಉದ್ಯಮಿ ಮೂರ್ತಿ ಅವರಿಗೆ. ಮಾತು ಮಾತು ನಂಬಿದ ಸಚ್ಚಿದಾನಂದ ಜುಲೈ 26 ರಂದು 3 ಲಕ್ಷ ಹಣ ತಗೆದುಕೊಂಡು ಚಾಮರಾಜನಗರದ ಡೆಲ್ಲಿ ದರ್ಬಾರ್.
ಸಚ್ಚಿದಾನಂದ ಮೂರ್ತಿ ಹಣ ವಿಚಾರವನ್ನು ಹಾಗೂ ಸೈಯದ್ ಸಿಇಎನ್ ಠಾಣೆಯ ಪಿಎಸ್ಐ ಅಯ್ಯನಗೌಡಗೆ. ಬಳಿಕ, ಪಿಎಸ್ಐ ಅಯ್ಯನಗೌಡ ಜನ ಪೇದೆಗಳನ್ನು ಕರೆದುಕೊಂಡು ಡೆಲ್ಲಿ ಹೋಟೆಲ್ ಮೇಲೆ ದಾಳಿ. ಈ ವೇಳೆ ಉದ್ಯಮಿ ಅವರಿಗೆ ಧಮ್ಕಿ ಹಾಕಿ, “ಕೇಸ್ ರಿಜಿಸ್ಟರ್ ಆಗಬಾರದು 4 ಲಕ್ಷ. ಕೊಡು ಎಂದು. ಹೇಳಿದ್ದಾರೆ. ನಂತರ, ಉದ್ಯಮಿ ಸಚ್ಚಿದಾನಂದ ಇದ್ದ 3 ಲಕ್ಷ. ಕಿತ್ತುಕೊಂಡಿದ್ದಾರೆ.
ಇದನ್ನೂ
ಇದನ್ನೂ ಓದಿ: ಬಟ್ಟೆ ವ್ಯಾಪರಿಯನ್ನ ಹಾಕಿಕೊಂಡು ಮನೆಗೆ ಕರೆಸಿಕೊಂಡ ಯುವತಿ: ಲಾಕ್ ಆಗಿದ್ದು ಪೊಲೀಸಪ್ಪ
ಸಂಬಂಧ ಸಂಬಂಧ ಉದ್ಯಮಿ ಚಾಮರಾಜನಗರ ಪಟ್ಟಣ ಪೊಲೀಸ್ ದೂರು. ದಾಖಲಿಸಿಕೊಂಡ ದಾಖಲಿಸಿಕೊಂಡ ಪೊಲೀಸರು ಅನ್ಸಾರಿ ಹಾಗೂ ಸೈಯದ್ನನ್ನು. ಬಂಧನ ವಿಚಾರ ತಿಳಿಯುತ್ತಿದ್ದಂತೆ ಅಯ್ಯನಗೌಡ, ಪೊಲೀಸ್ ಪೇದೆಗಳಾದ ಬಸವಣ್ಣ, ರಮೇಶ್ ಹಾಗೂ ತಲೆ. ಪೊಲೀಸರ ಪೊಲೀಸರ ಬಂಧನಕ್ಕಾಗಿ ತಂಡ ರಚಿಸಿ ಶೋಧಕಾರ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 7:08 PM, ಸೋಮ, 28 ಜುಲೈ 25