ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್‌ ಕೊಟ್ಟ ಟಿಟಿಡಿ: ವೆಂಕಟೇಶ್ವರನ ದರ್ಶನ ಈಗ ಇನ್ನೂ ಸುಲಭ!

ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್‌ ಕೊಟ್ಟ ಟಿಟಿಡಿ: ವೆಂಕಟೇಶ್ವರನ ದರ್ಶನ ಈಗ ಇನ್ನೂ ಸುಲಭ!



ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್‌ ಕೊಟ್ಟ ಟಿಟಿಡಿ: ವೆಂಕಟೇಶ್ವರನ ದರ್ಶನ ಈಗ ಇನ್ನೂ ಸುಲಭ!

ಪ್ರಸ್ತುತ ನೀತಿಯಲ್ಲಿ ದರ್ಶನದ ಟಿಕೆಟ್‌ಗಳು ಮೊದಲೇ ಬಿಡುಗಡೆಯಾಗುವುದರಿಂದ ಭಕ್ತರು ಎರಡು ದಿನಗಳವರೆಗೆ ವಸತಿ ಗೃಹಗಳನ್ನು ಬುಕ್ ಮಾಡುತ್ತಿದ್ದಾರೆ ಎಂದು ಟಿಟಿಡಿ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅದೇ ದಿನ ಟಿಕೆಟ್‌ಗಳನ್ನು ನೀಡುವ ಮೂಲಕ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯ ಕುರಿತು ಚಿಂತನೆ ನಡೆಸುತ್ತಿದೆ. 

ತಿರುಮಲದಲ್ಲಿ ಗರುಡ ಪಂಚಮಿ: ತಿರುಮಲದಲ್ಲಿ ಗರುಡ ಪಂಚಮಿ ಹಬ್ಬದ ಅಂಗವಾಗಿ ಶ್ರೀ ಮಲಯಪ್ಪ ಸ್ವಾಮಿ ತಮ್ಮ ಇಷ್ಟ ವಾಹನವಾದ ಗರುಡನ ಮೇಲೆ ತಿರುಮಾಡ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಭಕ್ತರಿಗೆ ದರ್ಶನ ನೀಡಿದರು. ಮಂಗಳವಾರ ರಾತ್ರಿ 7 ಗಂಟೆಗೆ ಗರುಡ ವಾಹನ ಸೇವೆ ಆರಂಭವಾಯಿತು. ಈ ಕುರಿತು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.



Source link

Leave a Reply

Your email address will not be published. Required fields are marked *