ಶಿವಮೊಗ್ಗ, ಆಗಸ್ಟ್ 01: ಶಿವಮೊಗ್ಗದ ಶಾಲೆಯ ಶಾಲೆಯ (ಶಿವಮೊಗ ಸರ್ಕಾರಿ ಶಾಲೆ) ನೀರಿನ ಟ್ಯಾಂಕ್ಗೆ ಕೀಟನಾಶಕ (ವಿಷ) ಬೆರೆಸಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ. ಘಟನೆಯ ಕುರಿತು ಸೂಕ್ತ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆಹಚ್ಚಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (ಸಿದ್ದರಾಮಯ್ಯ) ಅವರು ನೀಡಿದ್ದಾರೆ. ಪ್ರಕರಣ ಸಂಬಂಧ ಸಿದ್ದರಾಮಯ್ಯ ಅವರು ಸಾಮಾಜಿಕ ಎಕ್ಸ್ನಲ್ಲಿ ಎಕ್ಸ್ನಲ್ಲಿ ಟ್ವೀಟ್, “ಹತ್ತಾರು ಎಳೆಯ ಮಾರಣ ಹೋಮ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕಡಿಮೆಯಿಲ್ಲ ನನ್ನ ಭಾವನೆ” ಎಂದು ಆಕ್ರೋಶ.
“ಅಡುಗೆ ಸಮಯ ಪ್ರಜ್ಞೆಯಿಂದಾಗಿ ಬಹುದೊಡ್ಡ ದುರಂತವೊಂದು ತಪ್ಪಿದೆ ತಪ್ಪಿದೆ ಶಾಲೆಯ ಅಡುಗೆ.
ಇದನ್ನೂ
ಸಿದ್ದರಾಮಯ್ಯ
ಜಿಲ್ಲೆ ಜಿಲ್ಲೆ ತಾಲೂಕಿನ ಹೂವಿನಕೋಣೆಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಬೆರೆಸಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಗಂಭೀರವಾಗಿ. ಎಳೆಯ ಮಕ್ಕಳ ಮಾರಣ ಹೋಮ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕೃತ್ಯಗಳಿಗೂ ಕಡಿಮೆಯಿಲ್ಲ… pic.twitter.com/ls0pskzjyn
– ಸಿದ್ದರಾಮಯ್ಯ (id ಸಿದ್ದರಾಮಯ್ಯ) ಆಗಸ್ಟ್ 1, 2025
ಏನಿದು
ಶಿವಮೊಗ್ಗ ಜಿಲ್ಲೆಯ ತಾಲೂಕಿನ ಸರಕಾರಿ ಪ್ರಾಥಮಿಕ. ನೀರಿನ ವಾಸನೆ ಗಮನಿಸಿದಾಗ ಬೆರೆತಿರುವ ವ್ಯಕ್ತವಾಗಿತ್ತು. ಸಿಬ್ಬಂದಿ ಶಾಲೆಯ ಈ ವಿಷಯ. ಕೂಡಲೇ ಎಚ್ಚೆತ್ತುಕೊಂಡು, ಗ್ರಾಮ ಪಂಚಾಯಿತಿ ಹಾಗೂ ವಿವಿಧ ಮಾಹಿತಿ. ಟ್ಯಾಂಕ್ನ ಟ್ಯಾಂಕ್ನ ನೀರನ್ನು ಮಾಡಿದಾಗ ಕೀಟನಾಶಕ ಬೆರೆಸಿರುವುದು.
ಇದನ್ನೂ ಓದಿ: ಸರ್ಕಾರಿ ಶಾಲೆಯ ಟ್ಯಾಂಕ್ ವಿಷ ಬೆರೆಸಿದ ಕಿಡಿಗೇಡಿಗಳು: ತಪ್ಪಿದ ಭಾರಿ ಅನಾಹುತ
ಪಕ್ಕದಲ್ಲಿರುವ ಪಕ್ಕದಲ್ಲಿರುವ ಮರವನ್ನು ಕಿಡಿಗೇಡಿಗಳು ಅಲ್ಲಿಂದ ಶಾಲೆಯ ಚಾವಣಿಗೆ ಬಂದು ಪ್ಲಾಸ್ಟಿಕ್ ತಂದಿದ್ದ ಕೀಟನಾಶಕವನ್ನು ಟ್ಯಾಂಕ್ಗೆ ಸುರಿದಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಶಂಕೆ. ಮಿಶ್ರಣ ಮಿಶ್ರಣ ಮಾಡಲು ಖಾಲಿ ಬಾಟಲಿಯೊಂದು ಸ್ಥಳದಲ್ಲಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ