ಭಾರತ ಮತ್ತು ಇಂಗ್ಲೆಂಡ್ 5 ನೇ ಟೆಸ್ಟ್ ಪಂದ್ಯದಲ್ಲಿ ನಡುವಣ ವಾಕ್ಸಮರ. ಈ ಬಾರಿ ಮಾತಿನ ನಡೆಸಿರುವುದು ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಜೋ. ಇಂಗ್ಲೆಂಡ್ ಇನ್ನಿಂಗ್ಸ್ನ 22ನೇ ಓವರ್ನಲ್ಲಿ ಜೋ ರೂಟ್ ಬ್ಯಾಕ್ ಬ್ಯಾಕ್ ಬಾರಿಸಿದ್ದರು.
ರೂಟ್ ರೂಟ್ ಅವರ ಹೊಡೆತಗಳಿಂದ ಕಳೆದುಕೊಂಡ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ದಾಂಡಿಗನನ್ನು. ಕೋಪಗೊಂಡ ಕೋಪಗೊಂಡ ರೂಟ್ ಇಂಡಿಯಾ ವೇಗಿ ಜೊತೆ ವಾಗ್ದಾಳಿ. ಕನ್ನಡಿಗನನ್ನು ಕನ್ನಡಿಗನನ್ನು ರೂಟ್ ಗಮನಿಸಿದ ಕೆಎಲ್ ರಾಹುಲ್ ಮುಂದೆ.
ಅಲ್ಲದೆ ಜೋ ಜೊತೆ ವಾಗ್ವಾದಕ್ಕೆ ಮುಂದಾಗುತ್ತಿದ್ದಂತೆ ಅಂಪೈರ್ ಧರ್ಮಸೇನ ತ್ವರಿತವಾಗಿ . ಅಲ್ಲದೆ ರಾಹುಲ್ ಜೊತೆ ಜಗಳ ಸೂಚಿಸಿದರು.
ಇದರಿಂದ ಕೆಎಲ್ಆರ್, ನಾವೇನು ಸುಮ್ಮನಿರಬೇಕೆಂದು ನೀವು? ಬ್ಯಾಟ್, ಬೌಲ್ ಮನೆಗೆ ಹೋಗಬೇಕಾ? ಎಂದು ಅಂಪೈರ್ ಧರ್ಮಸೇನ ಅವರನ್ನು.
ಕೆಎಲ್ ರಾಹುಲ್ ಹೀಗೆ ಮುಖ್ಯ, ಅಂಪೈರ್ ಟೀಮ್ ಇಂಡಿಯಾ ಸುಮ್ಮನಿರುವಂತೆ ಸೂಚನೆ. ಅತ್ತ ಜೋ ಜಗಳಕ್ಕಿಳಿದಿದ್ದರೂ, ಕುಮಾರ್ ಧರ್ಮಸೇನ ಕೆಎಲ್ ರಾಹುಲ್ ವಾಕ್ಸಮರ ನಿಲ್ಲಿಸುವಂತೆ.
ವೇಳೆ ವೇಳೆ ಸಿಟ್ಟುಗೊಂಡ, ನಾವೇನು, ಬ್ಯಾಟ್, ಬೌಲ್ ಮನೆಗೆ ಮನೆಗೆ ಹೋಗವುದನ್ನು? ಎಂದು ಅಂಪೈರ್ ಆಕ್ರೋಶ. ಪ್ರಸಿದ್ಧ್ ಪ್ರಸಿದ್ಧ್ ವಿಷಯದಲ್ಲಿ ಮುನ್ನುಗ್ಗಿ ವಾಕ್ಸಮರಕ್ಕೆ ಇಳಿದ ಕನ್ನಡಿಗ ಕೆಎಲ್ ರಾಹುಲ್ ಅವರ ನಡೆಗೆ ಭಾರೀ ಮೆಚ್ಚುಗೆಗಳು.
ಇನ್ನು ಲಂಡನ್ನ ಕೆನ್ನಿಂಗ್ಟನ್ ಓವಲ್ ನಡೆಯುತ್ತಿರುವ 5 ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಮಾಡಿದ ಮಾಡಿದ ತಂಡವು ಪ್ರಥಮ ಇನಿಂಗ್ಸ್ನಲ್ಲಿ 224 ಆಲೌಟ್ . ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ತಂಡವು 247 ಸರ್ವಪತನ ಕಂಡಿದೆ. ಇದೀಗ ಟೀಮ್ ಇಂಡಿಯಾ 23 ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡುತ್ತಿದ್ದು, ದ್ವಿತೀಯ ದಿನದಾಟದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 75.