ಬೆಂಗಳೂರು, ಆಗಸ್ಟ್ 2: ಪರಿಷ್ಕರಣೆ, ವೇತನ ಹಿಂಬಾಕಿ ವಿವಿಧ ಬೇಡಿಕೆ ಮುಂದಿಟ್ಟು ಸರ್ಕಾರಿ ಸಾರಿಗೆ ನಿಗಮಗಳ ಆಗಸ್ಟ್ 5 ರಂದು ಕರೆ ಅನಿರ್ದಿಷ್ಟಾವಧಿ ಮುಷ್ಕರ ಸಾರಿಗೆ ಸಾರಿಗೆ ಮುಷ್ಕರ ಮುಷ್ಕರ ಮುಷ್ಕರ ಸಾರಿಗೆ ಸಾರಿಗೆ ಸಾರಿಗೆ ಸಾರಿಗೆ ಸಾರಿಗೆ (ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಮುಷ್ಕರ) ತಲೆ. ನೌಕರರ ನೌಕರರ ಜೊತೆ ಸುತ್ತಿನ ಸಭೆ ನಡೆಸಿ ಸಮಾಧಾನಪಡಿಸಲು. ಹೀಗಾಗಿ 5 ಮುಷ್ಕರ ದಟ್ಟವಾಗಿದ್ದು, ಪ್ರಯಾಣಿಕರ ಪಾಡೇನು ಎಂಬ. ಹೀಗಾಗಿ (ಸಾರಿಗೆ ಮುಷ್ಕರ) ವೇಳೆ ಎದುರಾಗಬಹುದಾದ, ಅವಾಂತರಗಳನ್ನು ತಪ್ಪಿಸಲು ಇಲಾಖೆ ಪರ್ಯಾಯ ವ್ಯವಸ್ಥೆ ಏನು ಎಂಬುದರ ಬಗ್ಗೆ. ಹೀಗಾಗಿ ರಾಜ್ಯ ಖಾಸಗಿ ಮಾಲೀಕರ ಪ್ರಮುಖರ ಜೊತೆ ಸಾರಿಗೆ ಇಲಾಖೆ ಮಹತ್ವದ ಸಭೆ.
ಸಭೆಯಲ್ಲಿ ಸಾರಿಗೆ ಮತ್ತು ಸುರಕ್ಷತಾ ಆಯುಕ್ತ, ಅಪರ ಆಯುಕ್ತ ಮಲ್ಲಿಕಾರ್ಜುನ್ ಹಿರಿಯ ಅಧಿಕಾರಿಗಳು ಭಾಗಿ. ವೇಳೆ ವೇಳೆ ಬಸ್ ಮಾಲೀಕರಿಗೆ ಮಾಡಿರುವ ಸಾರಿಗೆ ಇಲಾಖೆ, ಮುಷ್ಕರ ಶುರುವಾದರೆ ಖಾಸಗಿ ಗಳ ಮೂಲಕ ತೊಂದರೆ ಆಗದಂತೆ ಸೇವೆ ಒದಗಿಸಿ.
ಖಾಸಗಿ ಸಾರಿಗೆ ಮುಖಂಡರಿಂದಲೂ ಹಲವು ಬೇಡಿಕೆ!
.
ಖಾಸಗಿ ಬಸ್ ಸಂಘದ ಪ್ರಮುಖ ಬೇಡಿಕೆಗಳೇನು?
- ಮುಷ್ಕರದ ಅವಧಿಯಲ್ಲಿ ಸೇವೆಗಳನ್ನು ವಿಸ್ತರಿಸುವ ಖಾಸಗಿ ಕ್ಯಾರೇಜ್ ನಿರ್ವಾಹಕರಿಗೆ ಕನಿಷ್ಠ 15 ದಿನಗಳವರೆಗೆ ರಸ್ತೆ ತೆರಿಗೆ ವಿನಾಯಿತಿ.
- ಸಮಾನ ಪರವಾನಗಿ ವಿತರಣೆ
- ಡಿಜಿಟಲ್ ಸರ್ವೈಲೆನ್ಸ್ ಆಡಿಟ್ (dsa) ಪ್ರಕರಣಗಳ ಅಡಿಯಲ್ಲಿ ವಿಧಿಸಲಾದ ಶೇ 50 ವಿನಾಯಿತಿಯನ್ನು ಖಾಸಗಿ ನಿರ್ವಾಹಕರಿಗೆ.
- ಅಧಿಸೂಚಿತ ಸಮಯ ಮತ್ತು ಅನಧಿಕೃತವಾಗಿ ಅತಿಕ್ರಮಿಸುವ ಸರ್ಕಾರಿ (ಸ್ಟು) ಬಸ್ಗಳ ವಿರುದ್ಧ ತಕ್ಷಣದ ಮತ್ತು ಕಠಿಣ.
ಸಾರಿಗೆ ಅಧಿಕಾರಿಗಳು, ನೌಕರರ ಜತೆ ಮಾತುಕತೆ ವಿಫಲ
ಇಲಾಖೆ ಇಲಾಖೆ ಸಾರಿಗೆ ಇಲಾಖೆ ಹಾಗೂ ನೌಕರರ ಜೊತೆ ಎರಡನೇ ಸುತ್ತಿನ ಸಂಧಾನ ಸಭೆ ಸಭೆ,. ಕೊನೆಗೆ ಈ ಎಲ್ಲಾ ಮಧ್ಯೆ, ಎಲ್ಲರ ಚಿತ್ತ ಸಿಎಂ.
ಇದನ್ನೂ ಓದಿ: ಸಾರಿಗೆ ನೌಕರರ ಟಕ್ಕರ್ ಕೊಡಲು ಮುಂದಾದ ರಾಜ್ಯ ಸರ್ಕಾರ!
ಆಗಸ್ಟ್ 4, ಅಂದರೆ ಸೋಮವಾರದಂದು ಸಿದ್ದರಾಮಯ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮುಷ್ಕರಕ್ಕೆ ನೌಕರರ ಜೊತೆ ಸಭೆ ನಡೆಸಲಿದ್ದು, ಅಗಸ್ಟ್ 5 ರ ಭವಿಷ್ಯ. ಒಟ್ಟಾರೆ ಈ ಎಲ್ಲಾ ಮಧ್ಯೆ ರಾಜ್ಯದ ಪ್ರಯಾಣಿಕರು ಆತಂಕದಲ್ಲಿ ಇರುವುದಂತೂ.
ವರದಿ: ಲಕ್ಷ್ಮಿ, ಟಿವಿ 9,
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ