ಕೊಪ್ಪಳ, ಆಗಸ್ಟ್ 03: ಕರ್ನಾಟಕ ಗ್ರಾಮೀಣ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (ಕ್ರಿಡ್ಲ್) ಬಗೆದಷ್ಟು ಬಯಲಾಗುತ್ತಿದೆ. ನೌಕರ ನೌಕರ ಬಳಿಕ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ನಡುಕ. ಏಕೆಂದರೆ 108 ಕಾಮಗಾರಿಗಳಲ್ಲಿ ಸುಮಾರು 72 ಕೋಟಿ ರೂ ಅಕ್ರಮ. ಎ 1 ಆರೋಪಿ ಝಡ್.ಎಂ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ವಿರುದ್ಧ (ಲೋಕಾಯುಕ್ತ) ಠಾಣೆಯಲ್ಲಿ ದಾಖಲಾಗಿದೆ.
ಕೊಪ್ಪಳದ 72 ಕೋಟಿ ಅಕ್ರಮ ಹಿನ್ನಲೆ ಈ ಹಿಂದಿನ ಹಿಂದಿನ ಕಾರ್ಯಾಪಾಲಕ ಅಭಿಯಂತರ 1 ಝಡ್ ಎಂ, ನೆಲಗೋಗಿಪುರದ ಹೊರಗುತ್ತಿಗೆ ನೌಕರ, ಸಹಾಕಯ ಅಭಿಯಂತರ 2 ಕಳಕಪ್ಪ, ಎ 3 ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಎ 4 ಇತರರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ: ದಿನಗೂಲಿ ನೌಕರನಾಗಿದ್ದವ ಇಂದು ಆಗರ್ಭ ಶ್ರೀಮಂತ: ಕೊಪ್ಪಳ, ನಗರದಲ್ಲಿ ನಗರದಲ್ಲಿ 24 ಮನೆ!
ಇದನ್ನೂ
72 ಕೋಟಿ ರೂ ರೂವಾರಿ ಝಡ್.ಎಂ ಚಿಂಚೋಳಿಕರ್ ಒಬ್ಬರೇ ಹುದ್ದೆ ನಿರ್ವಹಿಸಿರುವುದು ತನಿಖೆಯಲ್ಲಿ. ನಂಬರ್ 1 ಝಡ್ ಎಂ ಚಿಂಚೋಳಿಕರ್ ಕೆಆರದದಐಡಿಎಲ್, ಕೊಪ್ಪಳ ವಿಭಾಗದ ಕಿರಿಯ ಸಹಾಯಕ, ಸಹಾಯಕ ಅಭಿಯಂತರರು, ಸಹಾಯಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಅಧೀಕ್ಷಕ ಈ ಎಲ್ಲಾ ಹುದ್ದೆಗಳನ್ನು ನಿರ್ವಹಿಸಿರುವುದು ನಿರ್ವಹಿಸಿರುವುದು. ಹೀಗಾಗಿ ಚಿಂಚೋಳಿಕರ್ ಗುತ್ತಿಗೆದಾರರಿಗೂ ಸಂಕಷ್ಟ. ಯಾವುದೇ ಕ್ಷಣದಲ್ಲಾದರೂ ಚಿಂಚೋಳಿಕರ್ ಗುತ್ತಿಗೆದಾರರ ಮನೆ ಲೋಕಾಯುಕ್ತ ದಾಳಿಯಾಗುವ ಸಾಧ್ಯತೆ.
ನೌಕರ ಕಳಕಪ್ಪ ನೀಡಗುಂದಿ ಮೇಲೆ ಲೋಕಾ ದಾಳಿ
ಹೊರಗುತ್ತಿಗೆ ಹೊರಗುತ್ತಿಗೆ ನೌಕರ ನೀಡಗುಂದಿ ಮನೆ ಮೇಲೆ ಲೋಕಾಯುಕ್ತ. ಮೊದಲು ಕಸ ಬಳೆಯುವ ನೌಕರನಾಗಿ ಕೆಲಸಕ್ಕೆ ಕಳಕಪ್ಪ ನೀಡಗುಂದಿ ಇಂದು. ದಾಳಿ ವೇಳೆ ಅಪಾರ ಚಿನ್ನ, ಬೆಳ್ಳಿ, ಪತ್ತೆಯಾಗಿತ್ತು. 24 ಮನೆಗಳು 4 ನಿವೇಶನ ಮತ್ತು 40 ಎಕರೇ ಕೃಷಿ ಹೊಂದಿದ್ದಾನೆ.
ಇದನ್ನೂ: ಲೋಕಾಯುಕ್ತ ದಾಳಿ: ಕೇಜಿಗಟ್ಟಲೇ ಚಿನ್ನ- ಬೆಳ್ಳಿ, ಕಂತೆ- ಕಂತೆ, ಅಪಾರ ಪ್ರಮಾಣದ ಆಸ್ತಿ ಪತ್ತೆ
.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.