ನವದೆಹಲಿ, ಆಗಸ್ಟ್ 6: ಭಾರತೀಯ ರಿಸರ್ವ್ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಪ್ರಕಟಿಸಿದ ಸಭೆ (ಆರ್ಬಿಐ ಎಂಪಿಸಿ ಸಭೆ) ನಿರ್ಧಾರಗಳಲ್ಲಿ ಕೆಲ ಗ್ರಾಹಕ ಕೇಂದ್ರಿತ ಕ್ರಮಗಳೂ (ಗ್ರಾಹಕ ಕೇಂದ್ರಿತ ಹಂತಗಳು). ಗ್ರಾಹಕರ, ಹಣಕಾಸು ಒಳಗೊಳ್ಳುವಿಕೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಮಲ್ಹೋತ್ರಾ. ಗ್ರಾಹಕರ ಗ್ರಾಹಕರ ಅಕೌಂಟ್ಗಳನ್ನು ವಾರಸುದಾರರಿಗೆ ಮಾಡುವ ಪ್ರಕ್ರಿಯೆ ಸರಳಗೊಳಿಸಿರುವುದೂ ಈ ಕ್ರಮಗಳಲ್ಲಿ.
ಜನರ ಬಳಿಗೇ ಪುನರ್ಕೆವೈಸಿ ಪಡೆಯುವ ವ್ಯವಸ್ಥೆ
ಪಿಎಂ ಜನ್ ಧನ್ ಶುರುವಾಗಿ 10 ವರ್ಷ. ಸ್ಕೀಮ್ ಸ್ಕೀಮ್ ಅಡಿ ಹೆಚ್ಚಿನ ಬ್ಯಾಂಕ್ ಅಕೌಂಟ್ಗಳಿಗೆ ಕೆವೈಸಿ. ಇದಕ್ಕಾಗಿ, ಪಂಚಾಯತ್ ಮಟ್ಟದಲ್ಲಿ ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ. ಬ್ಯಾಂಕ್ ಬ್ಯಾಂಕ್ ಖಾತೆದಾರರಿಗೆ- ಕೆವೈಸಿ ಪ್ರಕ್ರಿಯೆಯಲ್ಲಿ ನೆರವು. ಹಾಗೆಯೇ, ಮೈಕ್ರೋ ಇನ್ಷೂರೆನ್ಸ್, ಪೆನ್ಷನ್ ಇತ್ಯಾದಿ ಸಂಬಂಧಿತ ಸೇವೆ ಹಾಗೂ ಈ ಶಿಬಿರಗಳಲ್ಲಿ ನೀಡಲಾಗುತ್ತದೆ ಎಂದು ಆರ್ಬಿಐ.
ಮೃತ ಗ್ರಾಹಕರ ಬ್ಯಾಂಕ್ ಕ್ಲೇಮ್ ಸಲ್ಲಿಸುವುದು ಸರಳ
ಬ್ಯಾಂಕ್ ಬ್ಯಾಂಕ್ ಖಾತೆಯಲ್ಲಿನ ಹಣಕ್ಕೆ ಸಲ್ಲಿಸಿದ ಕ್ಲೇಮ್ ಅನ್ನು ಸೆಟಲ್ಮೆಂಟ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ಆರ್ಬಿಐ.
ಇದನ್ನೂ ಓದಿ: ಆರ್ಬಿಐ ರೆಪೊ ದರ: ಆರ್ಬಿಐ ದರದಲ್ಲಿ ಬದಲಾವಣೆ ಇಲ್ಲ; . 5.5 ಬಡ್ಡಿದರ ರಿಸರ್ವ್ ಬ್ಯಾಂಕ್
ರೀಟೇಲ್ ಡೈರೆಕ್ಟ್
ತನ್ನ ತನ್ನ ರೀಟೇಲ್ ಪ್ಲಾಟ್ಫಾರ್ಮ್ ಅನ್ನು ಅಪ್ಗ್ರೇಡ್. ಬಾಂಡ್ ಬಾಂಡ್ ಇತ್ಯಾದಿ ಸೆಕ್ಯೂರಿಟೀಸ್ಗಳಲ್ಲಿ ಹೂಡಿಕೆ ಮಾಡಲು ಈ ವೇದಿಕೆ ಅವಕಾಶ. ರೀಟೇಲ್ ರೀಟೇಲ್ ತಮ್ಮ ಹೂಡಿಕೆಗಳನ್ನು ಉತ್ತಮವಾಗಿ ನಿಭಾಯಿಸಲು ಸಹಾಯವಾಗುವಂತಹ ಮತ್ತಷ್ಟು ಪರಿಕರಗಳನ್ನು ರೀಟೇಲ್ ಡೈರೆಕ್ಟ್ ಪ್ಲಾಟ್ಫಾರ್ಮ್ನಲ್ಲಿ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ