ಬೆಂಗಳೂರು, ಆಗಸ್ಟ್ 08: ಮತಗಳ್ಳತನ ಆರೋಪ ವಿಚಾರಕ್ಕೆ ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ ರಾಹುಲ್ (ರಾಹುಲ್ ಗಾಂಧಿ) ನೇತೃತ್ವದಲ್ಲಿ (ಕಾಂಗ್ರೆಸ್) ಪ್ರತಿಭಟನೆ. ಈ ಪ್ರತಿಭಟನೆಗೆ ಸರ್ಪಗಾವಲೇ. ಚುನಾವಣೆ ಚುನಾವಣೆ ಮುಖ್ಯ ಪೊಲೀಸ್ ಬಿಗಿ ಭದ್ರತೆ. ಪ್ರತಿಭಟನೆ ಬಳಿಕ ಚುನಾವಣಾ ಕಾಂಗ್ರೆಸ್ ದೂರು, 6 ನಾಯಕರಿಗಷ್ಟೇ ಅನುಮತಿ.
ರಾಜ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್. ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಶಿವಕುಮಾರ್ಗಷ್ಟೇ ರಾಜ್ಯ ಚುನಾವಣಾಧಿಕಾರಿ ಚುನಾವಣಾಧಿಕಾರಿ ದೂರು ಸಲ್ಲಿಸಲು.
ಕುತೂಹಲ ಕೆರಳಿಸಿದ ಗಾಂಧಿ ಮುಂದಿನ ನಡೆ
ದೂರು ದೂರು ವೇಳೆ ರಾಹುಲ್ ಡಿಕ್ಲರೇಶನ್ ಕಾಪಿಗೆ ಸಹಿ ಹಾಕುತ್ತಾರಾ ಅಥವಾ ಇಲ್ಲವಾ ಎಂಬ ಕುತೂಹಲ. ಡಿಕ್ಲರೇಶನ್ಗೆ ಡಿಕ್ಲರೇಶನ್ಗೆ ಸಹಿ ಚುನಾವಣಾ ಆಯೋಗ ತಾಕೀತು. ಡಿಕ್ಲರೇಶನ್ ಮಾದರಿಯನ್ನು ಚುನಾವಣಾ ತಾವೇ ಸ್ವತಃ ಗಾಂಧಿಗೆ ರವಾನಿಸಿದ್ದು, ಕಾನೂನು ಅಂಶಗಳ ಉಲ್ಲೇಖಿಸಲಾಗಿದೆ. ಒಂದು ವೇಳೆ ರಾಹುಲ್ ಡಿಕ್ಲರೇಶನ್ಗೆ ಸಹಿ ಮುಂದೆ ಕಾನೂನಾತ್ಮಕ ಸಮಸ್ಯೆಗಳು.
ಇದನ್ನೂ
ಇದನ್ನೂ: ಚುನಾವಣೆ ಆಯೋಗದ ಸುಳ್ಳಿನ ಸುರಿಮಳೆ ನೇಣು ಬಿಗಿಯುವ ದೂರ್ತ ದೂರ್ತ: ಹೆಚ್ಡಿ ಕುಮಾರಸ್ವಾಮಿ
- ಚುನಾವಣಾ ಪಟ್ಟಿ, ಸಿದ್ದತೆ ಅಥವಾ ಶುದ್ಧೀಕರಣ ನೀಡುವ ನೀಡುವ ತಪ್ಪು ಘೋಷಣೆಯು 1950 ರ ಪ್ರಜಾಪ್ರಭುತ್ವ ಕಾಯ್ದೆಯ ಕಲಂ 31 ಶಿಕ್ಷಾರ್ಹವಾಗಿದ್ದು, ಅದಕ್ಕೆ ಗರಿಷ್ಠವಾಗಿ ಒಂದು ಜೈಲುಶಿಕ್ಷೆ ಅಥವಾ ಎರಡೂ ಎರಡೂ ವಿಧಿಸಲಾಗಬಹುದು ನಾನು ನಾನು ಅರಿತಿದ್ದೇನೆ.
- ನ್ಯಾಯಾಲಯ ಅಧಿಕೃತ ದಾಖಲೆಗಳಲ್ಲಿ ಸುಳ್ಳು ಸಾಕ್ಷ್ಯ ಪ್ರಮಾಣಪತ್ರ ನೀಡುವುದು ನೀಡುವುದು 2023 ರ ಭಾರತೀಯ ನ್ಯಾಯ ಕಲಂ ಕಲಂ 227 ರಂತೆ.
- ಇದಕ್ಕೆ ಹೆಚ್ಚು ಶಿಕ್ಷೆಗಳು. ನ್ಯಾಯಾಂಗ ನ್ಯಾಯಾಂಗ ಅಥವಾ ಪ್ರಕರಣಗಳಲ್ಲಿ ಹೇಳಿಕೆ ಅಥವಾ ವಂಚನೆ ಮಾಡಿದರೆ ಎಂಬ ಮಾಹಿತಿ ಕೂಡ. ಹೀಗೆಂದು ಡಿಕ್ಲರೇಶನ್ನಲ್ಲಿ ಸಹಿ ಚುನಾವಣಾ ಸೂಚಿಸಿದೆ.
- ದಾಖಲೆಗಳ ದಾಖಲೆಗಳ ನಡೆಸುವುದಾಗಿ ಸ್ಪಷ್ಟ ಪಡಿಸಿರುವ ಆಯೋಗ, ನಿನ್ನೆ ಬಹಿರಂಗ ಪಡಿಸಿದ ಸುಳ್ಳು ಅಥವಾ ಎಂದಾದರೆ ಕಾನೂನಾತ್ಮಕ ಕಟ್ಟಳೆ ಎದುರಿಸುವ ಸಾಧ್ಯತೆ. ಈ ಹಿನ್ನೆಲೆಯಲ್ಲಿ ರಾಹುಲ್ ನಡೆ ಮುಂದೇನು ಬಗ್ಗೆ ಭಾರೀ ಚರ್ಚೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.