ಬೆಂಗಳೂರು, ಆಗಸ್ಟ್ 08: ಬೆಂಗಳೂರು ಎಂದ ನೆನಪಾಗೋದೆ ನೂರಾರು ಜನರ ಬದುಕಿಗೆ ಆಸರೆಯಾಗಿರುವ ಸುಂದರ ಹಾಗೂ ಅಭಿವೃದ್ಧಿಯತ್ತ ಸಾಗುತ್ತಿರುವ. ಮಳೆಗಾಲ ಮಳೆಗಾಲ ಶುರುವಾಗುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ರಸ್ತೆ ಗುಂಡಿಗಳದ್ದೇ. ಸರಿಯಾದ ಮೂಲಸೌಕರ್ಯ (ಮೂಲಸೌಕರ್ಯ) ಇಲ್ಲದಿರುವುದು ಕಾಣುತ್ತದೆ. ಇದೀಗ ಬೆಂಗಳೂರಿನ ಬಳಿಯ ಬಾಳಗೆರೆಯ (ಬೆಂಗಳೂರಿನ ವರ್ಥೂರ್ ಬಳಿ ಬಾಲಗೆರೆ) ನಾಗರಿಕರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮೂಲಕ ಗಮನ. ಕನ್ನಡ, ಹಿಂದಿ, ಹಿಂದಿ ಬಿತ್ತಿಪತ್ರಗಳನ್ನು ಹಿಡಿದು ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿಭಟನೆ, ತೆರಿಗೆ ಹಣವನ್ನು ನಮಗೆ ಕೊಡಿ ನಾವೇ ಅಭಿವೃದ್ಧಿ ಪಡಿಸುತ್ತೇವೆ ಎಂದು. ಪ್ರತಿಭಟನೆಯ ವಿಡಿಯೋ ಸೋಶಿಯಲ್ ಸಿಕ್ಕಾಪಟ್ಟೆ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ದಟ್ಟನೆ, ಗುಂಡಿ ಬಿದ್ದ ರಸ್ತೆಗಳು ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಕಾಲದ ವಿಳಂಬದಿಂದಾಗಿ ನಿವಾಸಿಗಳಿಗೆ ಎಂದು ಎಂದು ಹಿಡಿದು ನಾಗರಿಕರು ವಿವಿಧೆಡೆ ವಿವಿಧೆಡೆ. ರೀಫಂಡ್ ಟ್ಯಾಕ್ಸ್, ನಾವೇ ಬೆಂಗಳೂರನ್ನು ಅಭಿವೃದ್ಧಿ ಎಂದು. ನಾವು ಕಟ್ಟುತ್ತೇನೆ, ನಾವು ಎಲ್ಲಾ ಮಾತನಾಡುತ್ತೇನೆ. ಮಾಡಿಯೂ ಮಾಡಿಯೂ ನಮಗೆ ಗುಂಡಿಬಿದ್ದ ರಸ್ತೆಗಳು, ಪ್ರವಾಹದ ಮಾತ್ರ. ಸರ್ಕಾರ ಹಾಗೂ ಮೂಲಸೌಕರ್ಯ ನಿಮ್ಮಿಂದ ಸಾಧ್ಯವಾಗಲಿಲ್ಲ.
ವೈರಲ್ ಇಲ್ಲಿದೆ ನೋಡಿ
ಇದನ್ನೂ

ಇದನ್ನೂ:ವೈರಲ್: ಇದು ಮಾರ್ಕೆಟಿಂಗ್ ತಂತ್ರ; ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು
ವಿಡಿಯೋ ವಿಡಿಯೋ ವೈರಲ್ ಬಳಕೆದಾರರು ಈ ರೀತಿ ಬಿಸಿ ಮುಟ್ಟಿಸಬೇಕು ಎಂದು. ಒಬ್ಬ, ನಾಗರಿಕರ ಕಷ್ಟಗಳು ಹಾಗೂ ಸರ್ಕಾರಕ್ಕೆ ತಿಳಿಯುವುದಿಲ್ಲ ಎಂದು ಕಾಮೆಂಟ್. ಈ ಈ ರೀತಿ ದೇಶದಾದಂತ್ಯ ಮಾಡಬೇಕು, ಯಾವುದೇ ಕಾರಣಕ್ಕೂ ತೆರಿಗೆ ಎಂದು ಕಾಮೆಂಟ್ ಮಾಡಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ