ಬೆಂಗಳೂರು((ಆಗಸ್ಟ್ 08): ಲೋಕಸಭೆ ಚುನಾವಣೆಯಲ್ಲಿ (ಲೋಕ್ಸಭಾ ಚುನಾವಣೆ) ಮತಗಳ್ಳತನವಾಗಿದೆ ಎಂದು ರಾಹುಲ್ ಗಾಂಧಿ (ರಾಹುಲ್ ಗಾಂಧಿ) ಆರೋಪಿಸಿದ್ದು, ನಿನ್ನೆ(ಆಗಸ್ಟ್ 07) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಂಕಿ–ಸಂಖ್ಯೆ ಸಮೇತ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಿರ ರಾಹುಲ್, ಇಂದು (ಆಗಸ್ಟ್ 08) ಬೆಂಗಳೂರಿಗೆ ಬಂದು ಚುನಾವಣೆ ಆಯೋಗ (ಚುನಾವಣಾ ಆಯೋಗ) ಹಾಗೂ ಬಿಜೆಪಿ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಆದ್ರೆ, ಮತಗಳ್ಳತನ ವಿರುದ್ಧ ಕರ್ನಾಟಕ ಚುನಾವಣೆ ಆಯೋಗಕ್ಕೆ ದೂರು ನೀಡದೇ ರಾಹುಲ್ ಗಾಂಧಿ ಹಾಗೇ ದೆಹಲಿಗೆ ಹಾರಿದ್ದಾರೆ. ಬರೀ ಬಾಯಲ್ಲೇ ಆರೋಪ ಮಾಡಿ ದೂರು ನೀಡದೇ ಹೋಗಿದ್ಯಾಕೆ ಎನ್ನುವ ಚರ್ಚೆಗಳು ಶುರುವಾಗಿವೆ.
ದೆಹಲಿಯಲ್ಲಿ ನಿನ್ನೆ ಸುದ್ದಿಗೋಷ್ಠಿ ಮತಗಳ್ಳತನದ ಆಟಂ ಬಾಂಬ್ ಹಾಕಿರುವ ರಾಹುಲ್ ರಾಹುಲ್ ಗಾಂಧಿ ಇಂದು ಬೆಂಗಳೂರಿನಲ್ಲಿ. ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ನಮ್ಮ, ನಮ್ಮ ಹಕ್ಕು, ನಮ್ಮ ಹೋರಾಟದಲ್ಲಿ ರಾಹುಲ್ ಗಾಂಧಿ, ಕೇಂದ್ರದ ಚುನಾವಣಾ ವಿರುದ್ಧ ಗುಡುಗಿದರು .. ಮಹದೇವಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಎಂದು ಮತ್ತೊಮ್ಮೆ ಸಂವಿಧಾನ ಪುಸ್ತಕ ಪುಸ್ತಕ ವಾಗ್ದಾಳಿ ನಡೆಸಿದರು. ಮಹದೇವಪುರ 5 ವಿಧಗಳಲ್ಲಿ ಮತ ಕಳ್ಳತನವಾಗಿದೆ. ಇಷ್ಟೆಲ್ಲಾ ಗಂಭೀರ ಆರೋಪ ಮಾಡಿರುವ ರಾಹುಲ್ ಗಾಂಧಿ, ಪ್ರತಿಭಟನಾ ಸಮಾವೇಶ ಮುಗಿಯುತ್ತಿದ್ದಂತೆಯೇ ಕರ್ನಾಟಕ ಚುನಾವಣಾ ಆಯೋಗಕ್ಕೆ ದೂರು ನೀಡಲು ಹೋಗಲಿಲ್ಲ. ಬದಲಿಗೆ ಖಾಸಗಿ ಹೋಟೆಲ್ ಗೆ ತೆರಳಿ ಅಲ್ಲಿಂದ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಭೋಜನ ಸವಿದು ದೆಹಲಿಗೆ ಹಾರಿದ್ದಾರೆ.
ಇದನ್ನೂ: ಮತಗಟ್ಟೆಗಳ ದೃಶ್ಯಾವಳಿ ಮತಗಳ್ಳತನ ಸಾಬೀತು ಮಾಡುವೆ: ಚುನಾವಣೆ ರಾಹುಲ್ ರಾಹುಲ್
ಇದನ್ನೂ
ನಲ್ಲಿ ನಲ್ಲಿ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಈ ಕಾರ್ಯಕ್ರಮ ಮುಗಿದ ಚುನಾವಣಾ ಆಯೋಗ ಕಚೇರಿಗೆ ದೂರು ನೀಡುತ್ತೇವೆ. ಯಾವುದೇ ಯಾವುದೇ ದೂರು ರಾಹುಲ್ ಗಾಂಧಿ ತಾಜ್ ಹೋಟೆಲ್. ಬಳಿಕ ಅಲ್ಲಿಂದ ನಿವಾಸಕ್ಕೆ ತೆರಳಿ ಅಲ್ಲಿಂದ ಹುದುಗಿನ ಏರ್ಪೋರ್ಟ್ ದೆಹಲಿಗೆ. ಆದ್ರೆ, ಇತ್ತ ಚುನಾವಣಾ ಆಯೋಗಕ್ಕೆ ದೂರು. ಬರೀ ಮನೆ ಕಟ್ಟಿದ್ರಾ? ಅಂಕಿ-ಸಮೇತ ದಾಖಲೆ ಬಿಡುಗಡೆ ರಾಹುಲ್ ಗಾಂಧಿ ಏಕೆ ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ ಎನ್ನುವ ಚರ್ಚೆಗಳು.
ರಾಹುಲ್ ಆಯೋಗಕ್ಕೆ ದೂರು ನೀಡಿಲ್ಲ
ರಾಹುಲ್ ರಾಹುಲ್ ಗಾಂಧಿ ತಿರುಗೇಟು ನೀಡಿರುವ ಚುನಾವಣೆ, ಮತಗಳ್ಳತನ ಆರೋಪಕ್ಕೆ ಸಾಕ್ಷ್ಯ ನೀಡಿ ತನಿಖೆ. ಗೆ ಗೆ ಸಹಿ ರಾಹುಲ್ ಗಾಂಧಿಗೆ ತಾಕೀತು. ಇಲ್ಲದಿದ್ರೆ ಕ್ಷಮೆ ಎಂದು ಆಯೋಗ. ಡಿಕ್ಲರೇಷನ್ ಡಿಕ್ಲರೇಷನ್ ಗೆ ಹಾಕಿದರೆ ಮುಂದೆ ಕಾನೂನಾತ್ಮಕ ಸಾಧ್ಯತೆ. ಕಾನೂನಿಗೆ ಹೆದರಿ ದೂರು ರಾಹುಲ್ ಗಾಂಧಿ ಹಾಕಿದ್ರಾ ಎನ್ನುವ ಪ್ರಶ್ನೆಗಳು.
ಡಿಕ್ಲೆರೇಷನ್ ಸಹಿ ಹಾಕಿದ್ರೆ ಏನಾಗುತ್ತೆ?
ಇನ್ನು ನಿನ್ನೆಯೇ ಗಾಂಧಿಗೆ ಪತ್ರ ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಆಯುಕ್ತ, ಗೆ ಸಹಿ ಹಾಕಿ ನೀಡುವಂತೆ. ಆದ್ರೆ ಗೆ ಸಹಿ ಹಾಕಿದರೆ ಕಾನೂನಾತ್ಮಕ. ಅದೇನು ನೋಡುವುದಾದರೆ, ಘೋಷಣಾ ಪತ್ರದಲ್ಲಿ ಅಂಶಗಳ ಬಗ್ಗೆ. ಚುನಾವಣಾ ತಿದ್ದುಪಡಿ, ಸಿದ್ದತೆ ಅಥವಾ ಶುದ್ಧೀಕರಣ ನೀಡುವ ತಪ್ಪು ಘೋಷಣೆ. 1950 ರ ಪ್ರಜಾಪ್ರಭುತ್ವ ಪ್ರತಿನಿಧಿ ಕಲಂ 31 ರಂತೆ ಗರಿಷ್ಠ ಒಂದು ವರ್ಷದವರೆಗೆ. ದಂಡ ಅಥವಾ ಎರಡೂ ಎಂದು ಎಂದು ಘೋಷಣಾ ಪತ್ರಕ್ಕೆ ಸಹಿ ಸಹಿ ಹಾಕಬೇಕು.
ಅಥವಾ ಅಥವಾ ದಾಖಲೆಗಳಲ್ಲಿ ಸುಳ್ಳು ಸಾಕ್ಷ್ಯ ಪ್ರಮಾಣಪತ್ರ ನೀಡುವುದು ನೀಡುವುದು 2023 ರ ಕಲಂ 227 ರಂತೆ. ಇದಕ್ಕೆ ಕಠಿಣ ಶಿಕ್ಷೆಗಳು ವಿಧಿಸಲಾಗುತ್ತವೆ. ನ್ಯಾಯಾಂಗ ನ್ಯಾಯಾಂಗ ಅಥವಾ ಪ್ರಕರಣಗಳಲ್ಲಿ ಹೇಳಿಕೆ ಅಥವಾ ವಂಚನೆ ಮಾಡಿದರೆ ಎಂಬ ಮಾಹಿತಿ ಕೂಡ. ಹೀಗೆಂದು ನಲ್ಲಿ ಸಹಿ ಆಯೋಗ ಸೂಚನೆ.
ಕಾನೂನು ಸಮಸ್ಯೆ ಇರುವ ಕಾರಣ ಆರೋಪ ಮಾಡಿರುವ ರಾಹುಲ್ ಗಾಂಧಿ ದೂರು ವೇಳೆ ಘೋಷಣಾ ಪತ್ರಕ್ಕೆ ಪತ್ರಕ್ಕೆ ಸಹಿ ಸಹಿ? ಇಲ್ಲವಾ ಎನ್ನುವುದು ಕುತೂಹಲ.