ಮೈಸೂರು, ಆಗಸ್ಟ್ 9: ನಗರದಲ್ಲಿ ಉದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ತಾವು ಮೊದಲ ಅವಧಿಯಲ್ಲಿ ಜಾರಿಗೊಳಿಸಿದ ಭಾಗ್ಯಗಳು ಮತ್ತು ಈಡೇರಿಸಿದ (ಕಾಂಗ್ರೆಸ್ ಪ್ರಣಾಳಿಕೆ) ಬಗ್ಗೆ ಹೇಳಿದರು. ಅಷ್ಟೆಲ್ಲ ಭಾಗ್ಯಗಳನ್ನು ಜನ ಪುನಃ ನೀಡಲಿಲ್ಲ, ಹಾಗಾಗಿ ಹೆಚ್ ಡಿ ಕುಮಾರಸ್ವಾಮಿ ಜೊತೆಗೂಡಿ ಸಮ್ಮಿಶ್ರ ರಚಿಸಿದೆವು, ಅದರೆ ಬಿಜೆಪಿ ಅಪರೇಶನ್ ನಡೆಸಿ ಮೂಲಕ ಅಧಿಕಾರಕ್ಕೆ ಬಂತು. ಬಿಜೆಪಿಯನ್ನು ಬಿಜೆಪಿಯನ್ನು ತೆಗಳುತ್ತಿದ್ದ ಮತ್ತು ಹೆಚ್ ಡಿ ದೇವೇಗೌಡ ಈಗ ಅಧಿಕಾರಕ್ಕಾಗಿ ಅವರೊಂದಿಗೆ ಜೋಡಿಸಿದ್ದಾರೆ ಸಿದ್ದರಾಮಯ್ಯ ತಾನು ಕುಮಾರಸ್ವಾಮಿ ವಿಷಯದಲ್ಲಿ ಹೆಚ್ಚು ಮಾತಾಡುವುದನ್ನು. ಪಕ್ಷ ಪಕ್ಷ ಹುಟ್ಟಿದ್ದೇ ನ್ಯಾಯ, ಜಾತ್ಯಾತೀತ ತತ್ವ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಎಂಬ ಆಶಯಳೊಂದಿಗೆ ಎಂದು ಸಿದ್ದರಾಮಯ್ಯ.
ಇದನ್ನೂ ಓದಿ: ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ವ್ಯವಸ್ಥೆ ಬಗ್ಗೆ ರೋಗಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ:
ವಿಡಿಯೋ ಕ್ಲಿಕ್