ಬೆಂಗಳೂರು, (ಆಗಸ್ಟ್ 10): ಪ್ರಧಾನಿ ನರೇಂದ್ರ (ನರೇಂದ್ರ ಮೋದಿ) ಅವರು ಇಂದು (ಆಗಸ್ಟ್ 10) (ಬೆಂಗಳೂರು) ಪ್ರವಾಸದಲ್ಲಿದ್ದು, ಕೆಎಸ್ಆರ್ ರೈಲು ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು. ಇದಾದ ಮೇಲೆ ಹಳದಿ ಮೆಟ್ರೋ ಮಾಡಲಿದ್ದಾರೆ. . ಮಧ್ಯಾಹ್ನ ಮಧ್ಯಾಹ್ನ 1.30 ಕ್ಕೆ ನಡೆಯುವ ಸಾರ್ವಜನಿಕ ಮಾತನಾಡಲಿದ್ದು, ವೇದಿಕೆ ಮೇಲೆ ಮೋದಿ 13 ಜನರಿಗೆ ಮಾತ್ರ. ಈ 10 ಜನರಿಗೆ ಮಾತ್ರ. ಆದ್ರ, ಇದೀಗ ಮತ್ತೆ ಅವಕಾಶ.
ವೇದಿಕೆಯಲ್ಲಿ 13 ಮಂದಿಗೆ
ಭಾರತ್ ಹಾಗೂ ಹಳದಿ ಮೆಟ್ರೋಗೆ ಚಾಲನೆ. ಬಳಿಕ ಮಧ್ಯಾಹ್ನ 1.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ. ಈ ವೇಳೆ ಮೊದಿ ವೇದಿಕೆ ಹಂಚಿಕೊಳ್ಳಲು 13 ಜನರಿಗೆ ಮಾತ್ರ.
ಇದನ್ನೂ ನೋಡಿ: ಬೆಂಗಳೂರಿನಲ್ಲಿರುವ ಪಿಎಂ ಮೋದಿ: 4 ಗಂಟೆಯಲ್ಲಿ 3 ಕಾರ್ಯಕ್ರಮ, ಪ್ರಧಾನಿ ಮೋದಿ ಬೆಂಗಳೂರು ಭೇಟಿ
ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಪಾಲ ತಾವರ್, ಮಂಜುನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ, ವಿಪಕ್ಷ ನಾಯಕ ಆರ್ ವೇದಿಕೆಯಲ್ಲಿ.
ಕೇವಲ 10 ಜನರಿಗೆ ಅವಕಾಶ ಎಂದು ರೆಡಿ. ಆದ್ರೆ, ಇದೀಗ ಕೊಂಚ ಬದಲಾವಣೆ, ಹೆಚ್ಚುವರಿಯಾಗಿ ಆರ್, ಬೈರತಿ ಸುರೇಶ್ ಹಾಗೂ ಡಾ ಸಿಎನ್ ಅವರಿಗೆ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲು ಅವಕಾಶ.
ಈ ಕಾರ್ಯಕ್ರಮ ಮುಗಿದ ಬಳಿಕ ನರೇಂದ್ರ ಮೋದಿ ಅವರು ಮಧ್ಯಾಹ್ನ 2 ಗಂಟೆಗೆ ಹೆಲಿಕಾಪ್ಟರ್ನಲ್ಲಿ ಎಚ್ಎಎಲ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಯತ್ತ ಪ್ರಯಾಣ.
ಕರ್ನಾಟಕದ ಮತ್ತಷ್ಟು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಬೆಳಿಗ್ಗೆ 10:06, ಸೂರ್ಯ, 10 ಆಗಸ್ಟ್ 25