Headlines

ದಾಖಲೆ ಓಪನಿಂಗ್ಸ್ ಪಡೆದ ‘ಮಾಸ್ಟರ್’: ಕೃಷ್ಣ ಹೇಳಿದ ಕಲೆಕ್ಷನ್ ಕೇಳಿ ಚಿರಂಜೀವಿ ಮಾಡಿದ್ದೇನು?

ದಾಖಲೆ ಓಪನಿಂಗ್ಸ್ ಪಡೆದ ‘ಮಾಸ್ಟರ್’: ಕೃಷ್ಣ ಹೇಳಿದ ಕಲೆಕ್ಷನ್ ಕೇಳಿ ಚಿರಂಜೀವಿ ಮಾಡಿದ್ದೇನು?



ದಾಖಲೆ ಓಪನಿಂಗ್ಸ್ ಪಡೆದ ‘ಮಾಸ್ಟರ್’: ಕೃಷ್ಣ ಹೇಳಿದ ಕಲೆಕ್ಷನ್ ಕೇಳಿ ಚಿರಂಜೀವಿ ಮಾಡಿದ್ದೇನು?

ಚಿತ್ರದ ಬಿಡುಗಡೆ ನಂತರ ಚಿರಂಜೀವಿ, ಸೂಪರ್ ಸ್ಟಾರ್ ಕೃಷ್ಣ ನಡುವೆ ಆಸಕ್ತಿಕರ ಘಟನೆ ನಡೆಯಿತು. ಚಿತ್ರದಲ್ಲಿ ಚಿರು ತೆಲುಗು ಲೆಕ್ಚರರ್. ಭಾಷಾ ಚಿತ್ರ ನಿರ್ದೇಶಕ ಸುರೇಶ್ ಕೃಷ್ಣ ನಿರ್ದೇಶನ. ಅಲ್ಲು ಅರವಿಂದ್ ನಿರ್ಮಾಣವಿತ್ತು. ಸುರೇಶ್ ಕೃಷ್ಣ, ಅರವಿಂದ್ ಒತ್ತಾಯಕ್ಕೆ ಚಿರು ಹಾಡಿದರು. ‘ತಮ್ಮುಡು ಅರೆ ತಮ್ಮುಡು’ ಹಾಡು ಯುವಜನರ ಮನಗೆದ್ದಿತ್ತು.



Source link

Leave a Reply

Your email address will not be published. Required fields are marked *