ಶ್ರೀನಗರ್, ಆಗಸ್ಟ್ 14: ಜಮ್ಮು ಮತ್ತು ಇಂದು ಗುರುವಾಗ ಭಾರೀ ಮೇಘಸ್ಫೋಟ ಘಟನೆ ಸಂಭವಿಸಿದ್ದು ಸಾವು. ಜಿಲ್ಲೆಯ ಜಿಲ್ಲೆಯ ಪದ್ದರ್ ಎಂಬಲ್ಲಿ ಭಾರೀ ಮಳೆಯಿಂದ ಪ್ರವಾಹ. ಪ್ರಕೃತಿ ಪ್ರಕೃತಿ ವಿಕೋಪ 38 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ. 200 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದಾರೆ ವರದಿಗಳು. ರಾಷ್ಟ್ರಪತಿ ಮುರ್ಮು, ಜಮ್ಮು ಕಾಶ್ಮೀರ ಒಮರ್ ಅಬ್ದುಲ್ಲಾ ಮೊದಲಾದವರು ಮೃತರ ಕುಟುಂಬಗಳಿಗೆ ಸಂತಾಪ.
ವಿವರ ನಿರೀಕ್ಷಿಸಿ