ಬೆಂಗಳೂರು, ಆಗಸ್ಟ್ 15: ಇಂದು ನಿಗೂಢ ಸ್ಫೋಟಕ್ಕೆ (ಸ್ಫೋಟ) ಸಿಲಿಕಾನ್ ಮಂದಿ. ಯಾರಿಗೆ ಏನ್ ಅಂತಾ. ಎದ್ನೋ, ಬಿದ್ನೋ ಅಂತಾ ಮನೆಯಿಂದ. ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯ ಸಂಭವಿಸಿದ ವಸ್ತು ಸ್ಫೋಟದಲ್ಲಿ 8 ವರ್ಷದ ಬಾಲಕ, ಹಲವರಿಗೆ. ಮುಬಾರಕ್ ಮುಬಾರಕ್ 5 ಲಕ್ಷ ರೂ ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಭರಿಸಲಿದೆ ಎಂದು ಎಂದು (ಸಿದ್ದರಾಮಯ್ಯ) .
ಮನೆಗಳನ್ನು ದುರಸ್ತಿ ಮಾಡಿಸಿಕೊಡುತ್ತೇವೆ: ಸಿಎಂ ಸಿದ್ದರಾಮಯ್ಯ
ಘಟನಾ ಸ್ಥಳಕ್ಕೆ ಸಿಎಂ ಭೇಟಿ ಪರಿಶೀಲಿಸಿದರು. ಬಳಿಕ ಅವರು, ಇವತ್ತು ಅಹಿತಕರ ನಡೆದಿದೆ. ಮೇಲ್ನೋಟಕ್ಕೆ ಗ್ಯಾಸ್ ಸ್ಫೋಟದಂತೆ. ಕಸ್ತೂರಮ್ಮ ಎಂಬುವರಿಗೆ ಸೇರಿದ ಸ್ಫೋಟ ಸಂಭವಿಸಿದ್ದು, ಮುಬಾರಕ್ ಬಾಲಕ. 9 ಜನ ಗಾಯಗೊಂಡಿದ್ದು ಆಸ್ಪತ್ರೆಗೆ ಚಿಕಿತ್ಸೆ. ತೀವ್ರತೆಗೆ ಸುಮಾರು 13 ಮನೆಗಳಿಗೆ, ನಾವೇ ದುರಸ್ತಿ ಮಾಡಿಸಿಕೊಡುತ್ತೇವೆ ಅವರು.
ಇದನ್ನೂ: ಬೆಂಗಳೂರು: ಮನೆಯೊಂದರಲ್ಲಿ ವಸ್ತು ಸ್ಫೋಟ; ಬಾಲಕ ಸಾವು, ಗಾಯ
ಗಾಂಧಿ ಗಾಂಧಿ ಆಸ್ಪತ್ರೆಯ ಚಿಕಿತ್ಸಾ ಘಟಕದಲ್ಲಿ ಮೂವರಿಗೆ ಚಿಕಿತ್ಸೆ. ಗಾಯಾಳುಗಳ ಪೈಕಿ ಪೈಕಿ 60 ವರ್ಷದ ಸರಸಮ್ಮ ಸ್ಥಿತಿ. ಪ್ರಮೀಳಾ (40) ಹಾಗೂ ರಾಜೇಶ್ (38) ಆರೋಗ್ಯದಲ್ಲಿ. ಇನ್ನು ಸಂಜಯ್ ಗಾಂಧಿ ಸಿಎಂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸುವ ಸಾಧ್ಯತೆ. ಹಿನ್ನೆಲೆ ಹಿನ್ನೆಲೆ ಆಸ್ಪತ್ರೆ ಬ್ಯಾರಿಕೇಡ್ಗಳನ್ನ ಹಾಕಿ ಪೊಲೀಸ್ ಬಂದೋಬಸ್ತ್.
ಪೊಲೀಸ್ ಸೀಮಂತ್ ಕುಮಾರ್ ಹೇಳಿದ್ದಿಷ್ಟು
ಬೆಂಗಳೂರು ಪೊಲೀಸ್ ಆಯುಕ್ತ ಕುಮಾರ್ ಹೇಳಿಕೆ ನೀಡಿದ್ದು, ಆಡುಗೋಡಿ ಪೊಲೀಸ್ ಠಾಣಾ ಘಟನೆ. ಒಂದು ಮೃತಪಟ್ಟಿದೆ, ಓರ್ವ ಮಹಿಳೆ ಗಂಭೀರವಾಗಿದೆ. ಸ್ಫೋಟದ 6 ರಿಂದ 7 ಮನೆಗಳಿಗೆ. 5 ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಎಂದು.
ಇದನ್ನೂ: ಇದ್ದಕ್ಕಿದ್ದಂತೆ ದೊಡ್ಡ ಎಂದ ಸ್ಥಳೀಯರು: ವಿಡಿಯೋ
ಸ್ಫೋಟ ಯಾವ ರೀತಿಯಾಗಿದೆ ತಕ್ಷಣಕ್ಕೆ ಸಾಧ್ಯವಿಲ್ಲ. ಮನೆಯಿಂದ ಡ್ಯಾಮೇಜ್ ಬಗ್ಗೆ ತನಿಖೆ. ಸ್ಫೋಟವಾದಾಗ ತಾಯಿ ಮಗು ಮಾತ್ರ. ಅವಶೇಷಗಳನ್ನು ಕ್ಲೀನ್ ಮಾಡಿದ ಸತ್ಯಾಂಶ ಎಂದಿದ್ದಾರೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.