ಹಾಸನ, ಆಗಸ್ಟ್ 17: ಜಿಲ್ಲೆಯ ಮಲೆನಾಡು ವರುಣಾರ್ಭಟ. ಮಳೆಯಿಂದಾಗಿ 7 ಕಿ.ಮೀ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ. ತಾಲೂಕಿನ ತಾಲೂಕಿನ ಎಡಕುಮಾರಿ ರೈಲ್ವೆ ಹಳಿ ಮಣ್ಣು ಕುಸಿದಿದ್ದು, ಬೆಂಗಳೂರು ಟು ಮಂಗಳೂರು ರೈಲ್ವೆ ಮಾರ್ಗ ಬಂದ್.
ಮತ್ತಷ್ಟು ಅಪ್ಡೇಟ್.
ಪ್ರಕಟಿಸಲಾಗಿದೆ – 8:52 ಎಎಮ್, ಸೂರ್ಯ, 17 ಆಗಸ್ಟ್ 25