ಸ್ಟುಡಿಯೋನಲ್ಲಿದ್ದ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಬಾಲಣ್ಣ ಕುಟುಂಬದವರು ನೆಲಸಮ. ಘಟನೆ ಖಂಡಿಸಿ ಅಭಿಮಾನಿಗಳು ಆಕ್ರೋಶ. ಕೆಲವರು ವಿಷ್ಣುವರ್ಧನ್ ಹೊಣೆಗಾರರನ್ನಾಗಿ. ನೇರವಾಗಿ ನೇರವಾಗಿ ವಿಷ್ಣುವರ್ಧನ್ ಅನಿರುದ್ಧ್ ವಿರುದ್ಧ ಆರೋಪ. ಕುಟುಂಬದವರು ಕುಟುಂಬದವರು ಹಣ ಸ್ಮಾರಕ ನೆಲಸಮಕ್ಕೆ ಒಪ್ಪಿಗೆ ನೀಡಿದ್ದಾರೆ. ಇದೀಗ ನಟ ಅನಿರುದ್ಧ್ ಆರೋಪಗಳಿಗೆ ನೀಡಿದ್ದಾರೆ.
ಇಂದು (ಆಗಸ್ಟ್ 17) ವಿಷ್ಣುವರ್ಧನ್ ಅವರ ನಿವಾಸದಲ್ಲಿ ಅನಿರುದ್ಧ್ ಅವರು ವಿಷ್ಣುವರ್ಧನ್ ಅಭಿಮಾನಿಗಳ ಕರೆದಿದ್ದು, ಸಭೆಯಲ್ಲಿ ಮೊದಲಿಗೆ ವಿಡಿಯೋಗಳನ್ನು. ವಿಡಿಯೋನಲ್ಲಿ ವಿಡಿಯೋನಲ್ಲಿ ಅನಿರುದ್ಧ್ ಅಭಿಮಾನ್ ವಿಷ್ಣುವರ್ಧನ ಸ್ಮಾರಕ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿಯೇ. ಅಭಿಮಾನ್ ಅಭಿಮಾನ್ ಸ್ಟುಡಿಯೋನಲ್ಲಿ ನಿರ್ಮಾಣಕ್ಕೆ ತೊಡಕು ಇರುವ ಬಗ್ಗೆ ಉಲ್ಲೇಖವನ್ನು ವಿಡಿಯೋನಲ್ಲಿ.
ಇದೀಗ ತಮ್ಮ ಹಾಗೂ ಮೇಲೆ ಬಂದಿರುವ ಬಗ್ಗೆ ಮೊದಲು ಮಾತನಾಡಿದ ಮಾತನಾಡಿದ, ‘ನಾನು ಹಣ ಪಡೆದು ಸ್ಮಾರಕ ಒಡೆಸಿದ್ದೀನಿ. ಸ್ಮಾರಕ ಒಡೆದಿದ್ದಕ್ಕೆ ಸಂತೋಷ ಆಗಿದೆ. ಆದರೆ ಆಗಲು ಸಾಧ್ಯವಾ? ಯಾರಾದರೂ ಹಣ ತಂದೆಯ ಸ್ಮಾರಕ ಒಡೆಸುತ್ತಾರಾ? ಈ ರೀತಿಯ ಆರೋಪ ಎಂಥಹಾ ವಿಕೃತವಾದ ಮನಸ್ಸು ಇರಬಹುದು? ಎಂದು ಅನಿರುದ್ಧ್.
ಆ ಬಳಿಕ ಆ ಇತಿಹಾಸ ಹೇಳಿದ ಅನಿರುದ್ಧ್, ‘ವಿಷ್ಣುವರ್ಧನ್ ಅವರನ್ನು ಸಂಸ್ಕಾರ ಮಾಡೋಕೆ ಯೋಜನೆ. ಆದರೆ ನಂತರದಲ್ಲಿ ಸರ್ಕಾರ ಅಂಬರೀಶ್ ಅವರ ಅಭಿಮಾನ್ ಸ್ಟುಡಿಯೋನಲ್ಲಿ ಸಂಸ್ಕಾರ. ಆ ಆ ಅವಸರದಲ್ಲಿ ವಿವಾದಿತ ಜಾಗ ಅನ್ನೋದು ಗೊತ್ತಾಗಲಿಲ್ಲ. ಬಹಳ ಹಿಂದೆ 20 ಎಕರೆ ಸರ್ಕಾರ ಬಾಲಣ್ಣ ಅವರಿಗೆ. ಅದರಲ್ಲಿ 10 ಎಕರೆ ಅವರು. ಉಳಿದ 10 ಎಕರೆ ಜಾಗದಲ್ಲಿ ಸ್ಟುಡಿಯೋ ಮಾಡ್ತೀವಿ ಒಪ್ಪಿಕೊಂಡಿದ್ದರು, ಅಕಸ್ಮಾತ್ ಸ್ಟುಡಿಯೋ ನಿರ್ಮಾಣ ಅಂದರೆ ಸರ್ಕಾರ ಜಾಗ ಹಾಕಿಕೊಳ್ತೀವಿ ಅಂತಾ ಉಲ್ಲೇಖ. ಆದರೆ ಮುಟ್ಟುಗೋಲು ಸಾಧ್ಯವಾಗಲಿಲ್ಲ ‘ಎಂದಿದ್ದಾರೆ.
ಇದನ್ನೂ ಓದಿ: ಪುಣ್ಯಭೂಮಿಗೆ ಅದೇ ಬೇಕು: ಪಟ್ಟು ವಿಷ್ಣುವರ್ಧನ್ ವಿಷ್ಣುವರ್ಧನ್ ವಿಷ್ಣುವರ್ಧನ್
‘ನಾವು ಸ್ಮಾರಕ ಮಾಡ್ಬೇಕು, 2 ಎಕರೆ ಜಾಗಬೇಕು, ಆದರೆ ಜಾಗದ ಗಲಾಟೆ. ಗೀತಾ ಬಾಲಿ ಸಾಕಷ್ಟು ಬಾರಿ, ಅವರು ಜಾಗದ ಸಮಸ್ಯೆ ಇತ್ಯರ್ಥ, ಅವರು ಜಾಗದ ಮೇಲೆ ಕೇಸು ಹಿಂಪಡೆಯಬೇಕಿತ್ತು, ಅಕಸ್ಮಾತ್ ಕೇಸು ಹಿಂಪಡೆದರೆ ಸಹೋದರರು ಕಿತ್ತುಕೊಳ್ತಾರೆ ಅನ್ನೋ ಭಯ. ಹಾಗಾಗಿ ಅವರು ಹಿಂಪಡೆಯಲಿಲ್ಲ ‘ಎಂದಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿನ ಖಂಡನೀಯ, ದೇವಸ್ಥಾನಕ್ಕೆ ಕಳಶ ಏರಿಸಬೇಕಾದ್ರೆ ಅದರ ಮೊದಲು. ಇತಿಹಾಸ ಗೊತ್ತಿಲ್ಲದೆ ಕೆಲವರು ಮೇಲೆ, ನಮ್ಮ ಕುಟುಂಬದ ಮೇಲೆ. ಗೊಂದಲ. ಇದು ನಾನು ಮೊದಲ ಕರೆದಿರುವ ಸಭೆ, ಹಲವು ಬಾರಿ ಅಭಿಮಾನಿಗಳ ಕರೆದು ಈ ಬಗ್ಗೆ. ಜಾಗದ ಸಮಸ್ಯೆ ಬಗ್ಗೆ ಮಾಡಿಸುವ ಮಾಡಿದ್ಧೇನೆ. ವಿವಾದಾತ್ಮಕ ವಿವಾದಾತ್ಮಕ ಜಾಗ ಏನೂ ಮಾಡೋಕೆ ಆಗಲ್ಲ ಹಿಂದೆಯೂ. ಆಗ ಒಪ್ಪಿದ್ದರು. ಆದರೆ ಈಗ ಮಾಡುತ್ತಿದ್ದಾರೆ ‘ಎಂದಿದ್ದಾರೆ.
.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ