ಮೈಸೂರಿನ ಶ್ರೀಕಂಠದತ್ತ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ 20 ಟ್ರೋಫಿಯ (ಮಹಾರಾಜ ಟಿ 20 ಟ್ರೋಫಿ) 15 ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಬ್ಲಾಸ್ಟರ್ಸ್ ತಂಡಗಳು. ಮಳೆಯ ಕಾರಣದಿಂದಾಗಿ ಈ ತಲಾ 16 ಓವರ್ಗಳಿಗೆ. ಅದರಂತೆ ಮೊದಲು ಮಾಡಿದ ಮೈಸೂರು 7 ವಿಕೆಟ್ ನಷ್ಟಕ್ಕೆ ನಷ್ಟಕ್ಕೆ 136 ರನ್. ಈ ಬೆನ್ನಟ್ಟಿದ ಬೆಂಗಳೂರು ತಂಡ ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 97 ರನ್ ಕಲೆಹಾಕಲಷ್ಟೇ.
136 ಕಲೆಹಾಕಿದ ಮೈಸೂರು
ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಬೆಂಗಳೂರು ಮೊದಲು ಬೌಲಿಂಗ್ ಮಾಡಲು. ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ಪರ ಯಶೋವರ್ಧನ್ ಪರಂತಪ್ ಅತ್ಯಧಿಕ 39 ರನ್ಗಳ ಇನ್ನಿಂಗ್ಸ್, ಆರಂಭಿಕ ಅಜಿತ್ ಕಾರ್ತಿಕ್ 20 ರನ್ಗಳ. ಉಳಿದಂತೆ ತಂಡದ ಆಟಗಾರನಿಗೂ 20 ರನ್ಗಳ ಗಡಿ. ಇತ್ತ ಬೆಂಗಳೂರು ಪರ ಖಾನ್ ವಿದ್ಯಾದರ್ ಪಾಟೀಲ್ ತಲಾ 2 ವಿಕೆಟ್.
ಶಿಖರ್ ನಲುಗಿದ ಬೆಂಗಳೂರು
ಗುರಿ ಗುರಿ ಬೆನ್ನಟ್ಟಿದ ತಂಡಕ್ಕೆ ಮೊದಲ ಓವರ್ನಲ್ಲೇ ಆಘಾತ. ಬ್ಯಾಟರ್ ಬ್ಯಾಟರ್ ಚೇತನ್ ಓವರ್ನ ಮೂರನೇ ಎಸೆತದಲ್ಲಿ ಶೂನ್ಯಕ್ಕೆ. ಆ ಬಳಿಕವೂ ಇನ್ನಿಂಗ್ಸ್ ಚೇತರಿಸಿಕೊಳ್ಳಲೇ. 9 ನೇ ಕ್ರಮಾಂಕದಲ್ಲಿ ಬೀಸಿದ ಮಾಧವ್ ಪ್ರಕಾಶ್ ತಂಡದ ತಂಡದ ಪರ 34 ರನ್ಗಳ ಇನ್ನಿಂಗ್ಸ್, ಇಡೀ ತಂಡ 50 ರನ್ಗಳ ಆಲೌಟ್ ಆಗುವ. ಮಾಧವ್ ಮಾಧವ್ ಪ್ರಕಾಶ್ ಹೋರಾಟದ ನಡುವೆಯೂ ತಂಡಕ್ಕೆ ಸಾಧಿಸಲು. ತಂಡದ ತಂಡದ ಪರ ಶೆಟ್ಟಿ 3 ವಿಕೆಟ್ ಪಡೆದರೆ, ಅನುಭವಿ ಗೌತಮ್ 2 ವಿಕೆಟ್.
ಪಟ್ಟಿ ಹೀಗಿದೆ
ಈ ಆವೃತ್ತಿಯಲ್ಲಿ ತಂಡಗಳು 6 6. ಇದರಲ್ಲಿ ಹಾಲಿ ಚಾಂಪಿಯನ್ ವಾರಿಯರ್ಸ್ 2 ಗೆಲುವು 2 ಸೋಲಿನೊಂದಿಗೆ 6 ಪಾಯಿಂಟ್ ಕಲೆಹಾಕಿದ್ದು, ಪಾಯಿಂಟ್ ಎರಡನೇ. ಇತ್ತ ಬೆಂಗಳೂರು 3 ಗೆಲುವು 3 ಸೋಲುಗಳೊಂದಿಗೆ 6 ಪಾಯಿಂಟ್ ಹೊಂದಿದ್ದು ನಾಲ್ಕನೇ. ತಂಡದ ತಂಡದ ನೆಟ್ ಬೆಂಗಳೂರು ತಂಡಕ್ಕಿಂತ ಉತ್ತಮವಾಗಿರುವುದರಿಂದ ಎರಡನೇ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ