ಬೆಂಗಳೂರು, (ಆಗಸ್ಟ್ 19): ಧರ್ಮಸ್ಥಳದಲ್ಲಿ ಪ್ರಕರಣ ಸ್ವರೂಪ. ವ್ಯಕ್ತಿಯೋರ್ವ ವ್ಯಕ್ತಿಯೋರ್ವ ಸುತ್ತಮುತ್ತ ನೂರಾರು ಹೂತು ಹಾಕಿದ್ದೇನೆಂದು ಹೇಳಿದ್ದು, ಈ ಸಂಬಂಧ ಎಸ್ಐಟಿ ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ ಸ್ಥಳಗಳನ್ನು ಅಗೆದು ಶೋಧ. ಆದ್ರೆ, ಒಂದರಲ್ಲಿ ಮಾತ್ರ ಅಸ್ಥಿಪಂಜರ ಮಾತ್ರ ದೊರಕಿರುವುದು ಬಿಟ್ಟರೇ ಬೇರೆ ಯಾವುದೇ. ಆದ್ರೆ, ಈ ಬಗ್ಗೆ ಸಾಮಾಜಿಕ ಬೇರೆ ಬೇರೆ ರೀತಿಯ. ಈ ಸಂಬಂಧ ಇದೀಗ ಧರ್ಮಾಧಿಕಾರಿ ವಿರೇಂದ್ರ ಮೊದಲ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳದ ಬಗ್ಗೆ ಅನಗತ್ಯವಾಗಿ ಗೊಂದಲ. ಸೋಶಿಯಲ್ ಅಪಪ್ರಚಾರ. ಈ ಮೂಲಕ ಧರ್ಮಸ್ಥಳಕ್ಕೆ ತರಲು ಯತ್ನಿಸುತ್ತಿದ್ದಾರೆ. ಎಸ್ಐಟಿಯಿಂದ ಹೊರ. ಎಸ್ಐಟಿ ಎಸ್ಐಟಿ ಅಧಿಕಾರಿಗಳ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು.