ಬೆಂಗಳೂರು, ಆಗಸ್ಟ್ 20: ನಮ್ಮ ಹಿಂದೂ ಧಾರ್ಮಿಕ ಹಾನಿ ಮಾಡುತ್ತಿರುವ ಯೂಟ್ಯೂಬರ್ಗಳು (ಯೂಟ್ಯೂಬರ್ಗಳು), ಸಾಮಾಜಿಕ ಮಾಧ್ಯಮ ಇನ್ಫ್ಲೂಯೆನ್ಸ್ರ್ಗಳು ಹಣದ ನೆರವು ಪಡೆಯುತ್ತಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಜಾರಿ ((ಎಡ್) ((ಭಜರಂಗದ) ಮುಖಂಡ ತೇಜಸ್ ಎ ಪತ್ರ.
ಬಂದ ಬಂದ ಹಣವನ್ನು ಧರ್ಮಸ್ಥಳ ಸ್ವಾಮಿ ದೇವಸ್ಥಾನದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದವರ ವಿರುದ್ಧ ಕ್ರಮ. ಧರ್ಮಸ್ಥಳ ಮಂಜುನಾಥ ಸ್ವಾಮಿ ವಿರುದ್ಧ ಮಾಡಲು ಓರ್ವ ಮುಸ್ಲಿಂ ಯ್ಯೂಟುಬರ್ ವಿದೇಶದಿಂದ ಹಣ. ಈತನ ಹಣದ ಪತ್ತೆಹಚ್ಚಿ, ಕ್ರಮಕೈಗೊಳ್ಳಬೇಕೆಂದು ಮಾಡಿದ್ದಾರೆ.
ದೂರಿನಲ್ಲಿ?
ಧರ್ಮಸ್ಥಳ ಮಂಜುನಾಥ ಮಂದಿರದ ಕೆಡಿಸಲು ಪ್ರಯತ್ನಿಸುತ್ತಿರುವ. ಆದ್ದರಿಂದ ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ಮಂದಿರವನ್ನು ಸ್ವೀಕರಿಸಿದ ವಿದೇಶಿ ವಹಿವಾಟಿನ ಬಗ್ಗೆ ವಿಚಾರಣೆ ನಡೆಸಬೇಕೆಂದು ”ನಡೆಸಬೇಕೆಂದು.
ಧರ್ಮಸ್ಥಳ ಬಗ್ಗೆ ಅಪಪ್ರಚಾರ ಹಿಂದೆ ಗುಂಪಿದೆ. ಅವರ ಕೈವಾಡದಿಂದ ಸೇರಿದಂತೆ ಎಲ್ಲವೂ. ಎನ್ಐಎ, ಇಡಿ ಅಧಿಕಾರಿಗಳು ತನಿಖೆ ಎಂದು ದೂರು.
ಇದನ್ನೂ: ಪ್ರಕರಣಕ್ಕೆ ಪ್ರಕರಣಕ್ಕೆ ಟ್ವಿಸ್ಟ್: ದಕ್ಷಿಣ ಕನ್ನಡ ಮಾಜಿ ಡಿಸಿ ಸೆಂಥಿಲ್ ಷಡ್ಯಂತ್ರ ಎಂದ ಎಂದ
ಧರ್ಮಸ್ಥಳದ ಬಗ್ಗೆ ಶಕ್ತಿಗಳಿಂದ ಅಪಪ್ರಚಾರ: ರೆಡ್ಡಿ
ಧರ್ಮಸ್ಥಳದ ಬಗ್ಗೆ ಎಡಪಂಥೀಯ ಶಕ್ತಿಗಳಿಂದ. ಎಡಪಂಥೀಯ ಮನೋಭಾವನೆವುಳ್ಳ ಶಕ್ತಿಗಳೆಲ್ಲ. ಈ ಇಲ್ಲಿಗೆ. ಮುಸುಕುಧಾರಿ 13 ಸ್ಥಳಗಳಲ್ಲಿ ಹೆಣಗಳನ್ನು ಹೂತಿಟ್ಟಿದ್ದ ಬೋಗಸ್. ಹಿಂದೂ ಪುಣ್ಯಕ್ಷೇತ್ರಗಳನ್ನು ಹುನ್ನಾರ. ಕಾಂಗ್ರೆಸ್ ಕಾಂಗ್ರೆಸ್ ರೈಟ್ ಹ್ಯಾಂಡ್ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪ.
ವರದಿ: ವಿಕಾಸ್ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 4:40 PM, ಬುಧ, 20 ಆಗಸ್ಟ್ 25