ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಮುಂಬರುವ ದೇಶೀಯ ಟೂರ್ನಿಗೂ ಮುಂಬೈ ತಂಡದ ನಾಯಕತ್ವವನ್ನು . ನಾಯಕನನ್ನು ನಾಯಕನನ್ನು ರೂಪಿಸುವ ರಹಾನೆ ಈ ನಿರ್ಧಾರ. 37 ವರ್ಷದ ಅಜಿಂಕ್ಯ ರಹಾನೆ ಕೆಲ ವರ್ಷಗಳಿಂದ ಮುಂಬೈ ತಂಡವನ್ನು.
ನಿವೃತ್ತಿ ನಿವೃತ್ತಿ ಅಂಚಿನಲ್ಲಿರುವ ಹೊಸ ಆಟಗಾರರಿಗೆ ಜವಾಬ್ದಾರಿ. ಮುಂಬರುವ ಮುಂಬರುವ ರಣಜಿ ಮುಂಬೈ ತಂಡವನ್ನು ಮುನ್ನಡೆಸುವುದಿಲ್ಲ ರಹಾನೆ.
ಮುಂಬೈ ಮುನ್ನಡೆಸುವುದು ಮತ್ತು ಚಾಂಪಿಯನ್ಶಿಪ್ಗಳನ್ನು ಗೆಲ್ಲುವುದು ಸಿಕ್ಕ ಅಪಾರ ಗೌರವವಾಗಿದೆ. ಮುಂಬರುವ ದೇಶೀಯ ಸೀಸನ್ ನೋಡುವಾಗ, ನಾಯಕನನ್ನು ಆಯ್ಕೆ ಮಾಡಲು ಇದು ಸಮಯ ಎಂದು ನಾನು ನಂಬುತ್ತೇನೆ. ಆದ್ದರಿಂದ ನಾಯಕತ್ವದಿಂದ ಕೆಳಗಿಳಿಯಲು . ಒಬ್ಬ ಆಟಗಾರನಾಗಿ ನನ್ನ ಪ್ರದರ್ಶನ ನೀಡಲು ನಾನು ಸಂಪೂರ್ಣವಾಗಿ . ಅಲ್ಲದೆ ಮುಂಬೈ ಅಸೋಸಿಯೇಷನ್ನೊಂದಿಗೆ ನನ್ನ ಪ್ರಯಾಣವನ್ನು ಎಂದು ಎಂದು ಅಜಿಂಕ್ಯ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ.
ನಾಯಕತ್ವ ನಾಯಕತ್ವ ತ್ಯಜಿಸಿದರೂ ಅಂಗಳದಲ್ಲಿ ಪರ ಆಡುವುದನ್ನು ಮುಂದುವರೆಸುವುದಾಗಿ ಅಜಿಂಕ್ಯ ರಹಾನೆ. ಮುಂಬರುವ ಮುಂಬರುವ ರಣಜಿ ಮುಂಬೈ ಅನುಭವಿ ಬ್ಯಾಟರ್ ಆಗಿ ರಹಾನೆ ಕಾಣಿಸಿಕೊಳ್ಳುವ.
ಇನ್ನು ರಹಾನೆ ನಾಯಕತ್ವದಲ್ಲಿ, ತಂಡವು 2023–24ರ ಸೀಸನ್ನಲ್ಲಿ ರಣಜಿ ಟ್ರೋಫಿಯನ್ನು ಗೆಲ್ಲುವ ಏಳು ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತ್ತು. ಹಾಗೆಯೇ ಮುಂದಾಳತ್ವದ ಮುಂಬೈ ತಂಡವು 2024–25ರ ಇರಾನಿ ಟ್ರೋಫಿಯನ್ನು ಸಹ. ಕಳೆದ ಕಳೆದ ಸೀಸನ್ನಲ್ಲಿ ನಾಯಕ ಸೀಸನ್ನಲ್ಲಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲು.
ಮುಂಬೈ ಮುಂದಿನ ನಾಯಕ?
ಮುಂಬೈ ತಂಡವು ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಜೈಸ್ವಾಲ್ ಮತ್ತು ಸರ್ಫರಾಝ್ ಖಾನ್ ಅವರಂತಹ ಅನುಭವಿ ಆಟಗಾರರನ್ನು . ಜೈಸ್ವಾಲ್ ಮತ್ತು ಸರ್ಫರಾಜ್ ಹೊರತುಪಡಿಸಿ, ನಾಯಕತ್ವವು . ಅದರಲ್ಲೂ ಅಯ್ಯರ್ ಮೂರು ಐಪಿಎಲ್ ಫ್ರಾಂಚೈಸಿಗಳನ್ನು ಮುನ್ನಡೆಸಿದ್ದಾರೆ.
ಇದನ್ನೂ: ಐಪಿಎಲ್ 2026: 6 ಆಟಗಾರರನ್ನು ಬಿಡಲಿದೆ ಬಿಡಲಿದೆ ಆರ್ಸಿಬಿ
ಇತ್ತ ಸೂರ್ಯಕುಮಾರ್ ಭಾರತದ ಟಿ20 ನಾಯಕರಾಗಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕಾಗಿ ಪೈಪೋಟಿ ಕಂಡು.