ಬೆಂಗಳೂರು, ಆಗಸ್ಟ್ 22: ಗೌರಿ- ಹಬ್ಬ ಹಬ್ಬ (ಗೌರಿ-ಗ್ನೇಶಾ ಉತ್ಸವ) ಅಂತ ಬೆಂಗಳೂರಿನಿಂದ ((ಬಂಗಾಣರ ಬೆಂಗ) ಅನೇಕ ಜನರು ತಮ್ಮ ಹೋಗಲು. ಊರುಗಳಿಗೆ ತೆರಳುವ ಪ್ರಯಾಣಿಕರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಆಗಸ್ಟ್ 25 ರಿಂದ 31 ರವರೆಗೆ ಹೆಚ್ಚುವರಿ ವಿಶೇಷ ಬಸ್ಗಳ. ಸೋಮವಾರ (ಆಗಸ್ಟ್ 25) ರಿಂದ ಬೆಂಗಳೂರಿನಿಂದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ 1500 ಬಸ್ಗಳನ್ನು ಓಡಿಸಲಾಗುವುದು ಎಂದು.
ಆಗಸ್ಟ್ 26 ಮಂಗಳವಾರ ಸ್ವರ್ಣಗೌರಿ, 27 ಎಂದು ಬುಧವಾರ ಗಣೇಶ ಚತುರ್ಥಿ ಇರುವುದರಿಂದ ರಜೆ. ಬೆಂಗಳೂರು, ಪುಣೆ, ಮುಂಬೈ, ಗೋವಾ ಮತ್ತಿತರ ಪ್ರಮುಖ ಊರುಗಳಲ್ಲಿ ಹಲವರು ಹಬ್ಬದ ಆಚರಣೆಗಾಗಿ ಸ್ವಂತ. ಬೆಂಗಳೂರಿಗೆ ಬರಲು 27 ಬುಧವಾರ ದಿಂದ 31 ಭಾನುವಾರದವರೆಗೆ ವಿಶೇಷ.
ಬಸ್ ನಿಲ್ದಾಣ
ಧರ್ಮಸ್ಥಳ, ಶಿವಮೊಗ್ಗ, ಶಿವಮೊಗ್ಗ, ಹಾಸನ, ಕುಂದಾಪುರ, ಕುಂದಾಪುರ, ಶೃಂಗೇರಿ, ಹೊರನಾಡು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋಕರ್ಣ, ಶಿರಸಿ, ಶಿರಸಿ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಸ್ಥಳಗಳಿಗೆ ವಿಶೇಷ ವಿಶೇಷ ವಿಶೇಷ.
ಮೈಸೂರು ಬಸ್ ನಿಲ್ದಾಣ
ಮೈಸೂರು, ಹುಣಸೂರು, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗವಾಗಿ.
ಶಾಂತಿನಗರ ಬಸ್ ನಿಲ್ದಾಣ
ಮತ್ತು ಮತ್ತು ಕೇರಳ ಕಡೆಗೆ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ಏರ್ನಾಕುಲಂ, ಕೋಯಿಕೋಡ್, ಕಲ್ಲಿಕೋಟೆಗೆ.
ಇದನ್ನೂ: BMTC ಬಸ್ ಚಾಲಕರಿಗೆ ಹೊಸ: 2 ಸಲ ಅಪಘಾತವೆಸಗಿದ್ರೆ ಕೆಲಸದಿಂದಲೇ
ವಿಶೇಷ ರಿಯಾತಿ
ಅಥವಾ ಅಥವಾ ಹೆಚ್ಚು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ. ಹಾಗೂ ಹೋಗುವ ಬರುವ ಪ್ರಯಾಣದ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಸಂಸ್ಥೆ ಸಂಸ್ಥೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 5:46, ಶುಕ್ರ, 22 ಆಗಸ್ಟ್ 25