ಮಂಗಳೂರು, ಆಗಸ್ಟ್ 23: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಬೆನ್ನಲ್ಲೆ ಸದ್ದು, ಅನನ್ಯಾ ಭಟ್ ((ಅನನ್ಯಾ ಭಟ್) ನಾಪತ್ತೆ. ಈಗ ಇದೇ ಕ್ಷಣಕ್ಕೊಂದು ತಿರುವು. ಇದೀಗ ಮತ್ತೊಂದು ಪಡೆದುಕೊಂಡಿದ್ದು, ಅನನ್ಯಾ ಭಟ್ ಕಥೆ, ಅನನ್ಯಾ ಅನ್ನೋ ಮಗಳೇ ನನಗೆ. ನಾನು ಹೇಳಿದ್ದು ಎಂದು ಸುಜಾತಾ ಭಟ್ (ಸುಜಾತಾ ಭಟ್) . ಅಷ್ಟೇ ಅಲ್ಲದೆ ಮಟ್ಟಣ್ಣನವರ್, ಜಯಂತ್ ಹೇಳಿಕೊಟ್ಟಂತೆ ನಾನು ಹೇಳಿದ್ದೆ ಬಾಂಬ್. ಆ ಮೂಲಕ ಹೋರಾಟಗಾರರ ಗಂಭೀರ ಮಾಡಿದ್ದಾರೆ.
ಮತ್ತೆ ಹೊಡೆದ ಸುಜಾತಾ ಭಟ್!
‘ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯಾ ಭಟ್ 2003 ರಲ್ಲಿ. ಮಗಳ ಅಸ್ಥಿಯನ್ನಾದರೂ ‘ಅಂತಾ ಸುಜಾತಾ ದೂರು. ಮೊನ್ನೆ ಮೊನ್ನೆ ಫೋಟೋ ತೋರಿಸಿ ತನ್ನ ಪುತ್ರಿ ಅನನ್ಯಾ ಭಟ್ ಅಂತ. ಸುಜಾತಾಳಿಗೆ ಸುಜಾತಾಳಿಗೆ ಮಗಳೇ ಅಂತಾ ಅವರ ಸಹೋದರ. ಇನ್ನೊಂದೆಡೆ ಸುಜಾತಾ ತೋರಿಸಿದ್ದು ತಂಗಿ ಫೋಟೋ ಅಂತಾ ಮಡಿಕೇರಿಯ ವಿಜಯ್ ಅನ್ನೋರು ಮುಂದೆ. ಆದರೆ ಇದಕ್ಕೆ ನಿನ್ನೆ ಕೊಟ್ಟಿದ್ದ ಮಂಜುನಾಥ ಆಣೆಗೂ ಅನನ್ಯಾ ಭಟ್ ನನ್ನ ಮಗಳೇ.
ಇದನ್ನೂ: ಕೇಸ್ ಕೇಸ್: ಗುಂಡಿ ಅಗೆದಾಗ ಸಿಕ್ತು ಇದು ಸಿಕ್ತು ಎನ್ನುತ್ತಿದ್ದ ವಕೀಲಗೆ ವಕೀಲಗೆ
ಇದನ್ನೂ
ಮ್ಯಾಟರ್ ಮ್ಯಾಟರ್ ಇಲ್ಲಿಗೆ ಆಗಲಿಲ್ಲ, ನಿನ್ನೆ ಇದ್ದಕ್ಕಿದ್ದಂತೆ ಯೂಟ್ಯೂಬ್ ಚಾನಲ್ವೊಂದಕ್ಕೆ ನೀಡಿದ್ದ ಸುಜಾತಾ ಭಟ್ ಇಡೀ ಪ್ರಕರಣಕ್ಕೆ. ಅನನ್ಯಾ ಭಟ್ ಸುಳ್ಳು, ಅನನ್ಯಾ ಭಟ್ ಅನ್ನೋ ಮಗಳೇ. ನಾನು ಸುಳ್ಳು. ಗಿರೀಶ್ ಮಟ್ಟಣ್ಣನವರ್, ಜಯಂತ್ ಹೇಳಿಕೊಟ್ಟಂತೆ ನಾನು.
ಆಸ್ತಿಗಾಗಿ ಭಟ್ ಕಥೆ ಕಟ್ಟಿದ್ದೆ!
ಆಸ್ತಿಯ ವಿಚಾರಕ್ಕೆ ಈ ಹೇಳಿ ಹೇಳಿದರು. ಅದಕ್ಕೆ ಹೇಳಿದೆ. ಭಟ್ ಭಟ್ ಅಂತಾ ರಿಲೀಸ್ ಮಾಡಿದ ಫೋಟೋ ಎಲ್ಲಾ. ನಾನು ಜನರ, ಭಕ್ತರ ಭಾವನೆಗಳ ಜೊತೆ. ಆಟ ಆಡುವ ಇವರು. ನನ್ನನ್ನು ಮಾಡಿದರು. ತಾತನ ತಾತನ ಆಸ್ತಿಗೋಸ್ಕರ ಅನನ್ಯಾ ಭಟ್ ಕಥೆಯನ್ನ. ನನಗೆ ಈ ಆಗುತ್ತೆ, ಇಷ್ಟರ ಮಟ್ಟಿಗೆ ಇದು ಹೋಗುತ್ತೆ ಅನ್ನೋದು, ಇವರು ನನ್ನನ್ನ ದುರುಪಯೋಗ ಮಾಡಿಕೊಂಡು. ನಾನು ಜನತೆಗೆ, ಕರ್ನಾಟಕದ ಜನತೆಗೆ ಕೇಳುತ್ತೇನೆ. ಧರ್ಮಸ್ಥಳಕ್ಕೂ ನಾನು ಕೇಳುತ್ತೇನೆ, ನನ್ನನ್ನ ಇದರಿಂದ ಮುಕ್ತಿಗೊಳಿಸಿ ಎಂದು ಚಾನಲ್ವೊಂದಕ್ಕೆ ಸುಜಾತಾ ಭಟ್ ಹೇಳಿಕೆ.
‘ರೌಡಿಸಂ ಮಾಡಿ, ಬೆದರಿಕೆ ಯೂಟ್ಯೂಬ್ನಲ್ಲಿ ಹೇಳಿಕೆ ಕೊಡಿಸಿದ್ದಾರೆ’!
ಯೂಟ್ಯೂಬ್ನಲ್ಲಿ ಸುಜಾತಾ ನೀಡಿದ್ದ ಹೇಳಿಕೆ ದೊಡ್ಡ ಕೋಲಾಹಲ ಬೆನ್ನಲ್ಲೆ, ಮತ್ತೆ ಮಾಧ್ಯಮಗಳ ಮುಂದೆ ಬಂದ ಭಟ್, ಸ್ಫೋಟಕ ಆರೋಪ. ಸಹಾಯ ಸಹಾಯ ಮಾಡುತ್ತೇವೆ ಹೇಳಿ, ನನ್ನ ಮೇಲೆ ರೌಡಿಸಂ ಮಾಡಿ ರೀತಿ ಹೇಳಿಕೆ ಕೊಡಿಸಿದ್ದಾರೆ ಅಂತಾ. ಇಷ್ಟೇ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧವೂ ಕೊಟ್ಟರೆ ನಿಮ್ಮನ್ನ ಬಚಾವ್ ಮಾಡುತ್ತೇವೆ.
ಮಾನವೀಯತೆ ನೆರವು ನೀಡಿದ್ವಿ: ಗಿರೀಶ್ ಮಟ್ಟಣ್ಣನವರ್
ಇನ್ನು ಇದೇ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್, ನಾನೇನೂ ಸುಜಾತಾ ಭಟ್ ಸಂಪರ್ಕಿಸಿರಲಿಲ್ಲ, ಅವರೇ ನಮ್ಮ ಬಳಿ. ನಮಗೆ ಮೊದಲು ಅವರು ಫೋಟೋ ಆಗಲಿ, ಬರ್ತ್ ಆಗಲಿ. ಹೀಗಿದ್ದರೂ ಮಾನವೀಯತೆ ದೃಷ್ಟಿಯಿಂದ ನೆರವು ಎಂದಿದ್ದಾರೆ.
ಸುಜಾತಾ ಭಟ್ ನಂಬಿದ್ದು ಮುಳುವಾಯ್ತು ಎಂದ ಜಯಂತ್
ಇನ್ನು ನಿನ್ನೆ 9 ಜೊತೆ ಮಾತನಾಡಿದ್ದ ಸಾಮಾಜಿಕ ಹೋರಾಟಗಾರ ಜಯಂತ್, ಸುಜಾತಾ ನಂಬಿದ್ದು, ನಮಗೆ. ಇನ್ಮುಂದೆ ಅವರ ಪ್ರಕರಣಗಳಲ್ಲಿ ಹಾಕಲ್ಲ ಹೇಳಿದ್ದಾರೆ.
ಇದನ್ನೂ: ಸುಜಾತ ಭಟ್ ಹೇಳಿದ್ದೆಲ್ಲ ನಾವು ಕೂಡ ನಂಬಿ ಮೋಸಹೋದೆವು: ಜಯಂತ್,
ಅನನ್ಯಾ ಅನನ್ಯಾ ಭಟ್ ದಿನಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್. ಯಾವುದು, ಯಾವುದು ಸುಳ್ಳು, ಯಾರದು ಸರಿ, ಯಾರದು ತಪ್ಪು ಅನ್ನೋದೇ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 8:04, ಶನಿ, 23 ಆಗಸ್ಟ್ 25