ಬೆಂಗಳೂರು, ಆಗಸ್ಟ್ 23: ಗಣೇಶ ಚತುರ್ಥಿಗೆ ((ಗಣೇಶ ಚತುರ್ಥಿ 2025) ಇನ್ನೇನು ಕೆಲವೇ, ಬೆಂಗಳೂರಿನಲ್ಲಿ ((ಬಂಗಾಣರ ಬೆಂಗ) ಹಬ್ಬದ ಆಚರಣೆಗೆ ಸಾರ್ವಜನಿಕ ಗಣೇಶ ಮತ್ತು ಮನೆಯಲ್ಲಿ ಸಿದ್ಧತೆ ಬರದಿಂದ. ಬೃಹತ್ ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಯದ್ದೇ ಪರಿಣಮಿಸುತ್ತದೆ. ಹೀಗಾಗಿ, ಬಿಬಿಎಂಪಿಯು (ಬಿಬಿಎಂಪಿ) ಗಣೇಶ ಮೂರ್ತಿ ವಿಸರ್ಜನೆಗೆ ತಯಾರಿ. 41 ಕೆರೆ ಅಂಗಳದಲ್ಲಿ ಕಲ್ಯಾಣಿಗಳು ಹಾಗೂ 489 ಸಂಚಾರಿ ಟ್ಯಾಂಕ್ಗಳನ್ನು ತಯಾರು.
ಜೊತೆಗೆ, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಡೆಯಲು 75 ಏಕಗವಾಕ್ಷಿ. ಹಾಗೂ ಹಾಗೂ ಹೆಚ್ಚಿನ ನೋಡಲ್ ಅಧಿಕಾರಿಗಳ ನಿಯೋಜನೆ. ಈ ಸಂಪೂರ್ಣ ಮಾಹಿತಿಗಾಗಿ https://apps.bbmpgov.in/ganesh2025/ ವೆಬ್ಸೈಟ್ಗೆ ನೀಡಿ.
41 ಕಲ್ಯಾಣಿಗಳು
ಮೂರ್ತಿಗಳ ವಿಸರ್ಜನೆಗಾಗಿ 2025 ನೇ ಸಾಲಿನಲ್ಲಿ ಕೆರೆ ಅಂಗಳದ/ತಾತ್ಕಾಲಿಕ ಕಲ್ಯಾಣಿಗಳ ಸ್ಥಳಗಳ ಸ್ಥಳಗಳ
- ಬೆಂಗಳೂರು: ಮೇಪಾಳ್ಯ, ಕೋರಮಂಗಲ, ಯಡಿಯೂರು ಕಲ್ಯಾಣಿ, ಕೆಂಪಾಬುವಿ ಕೆರೆ, ಗಿರಿನಗರದ ಸ್ವಾಮಿ ವಿವೇಕಾನಂದ ಉದ್ಯಾನವನ ಉದ್ಯಾನವನ ಕಲ್ಯಾಣಿ
- ಬೆಂಗಳೂರು: ಕೆರೆ ಕಲ್ಯಾಣಿ
- ಬೆಂಗಳೂರು: ಕೆರೆ ಕಲ್ಯಾಣಿ
- : ಚೇಳಕೆರೆ, ಹೊರಮಾವು ಅಗರ, ಕಲ್ಕೆರೆ ಕಲ್ಯಾಣಿ,. ನಾರಾಯಣಪುರಕೆರೆ ಕೆರೆ, ವಿಭೂತಿಪುರಕೆರೆ, ಸಾದರಮಂಗಲ ಕೆರೆ ಕಲ್ಯಾಣಿ, ದೊಡ್ಡನೆಕ್ಕುಂದಿ ಕೆರೆ, ಮುನ್ನೇಕೋಳಾಲ ಕೆರೆ,
- : ದಾಸರಹಳ್ಳಿ ಹತ್ತಿರದ ಕಲ್ಯಾಣಿ
- : ಅಗರ ಕೆರೆ, ಸಿಂಗಸಂದ್ರ ಕೆರೆ, ಅರಕೆರೆ ಕೆರೆ, ಕೊತ್ತನೂರು ಕಲ್ಯಾಣಿ, ಕೂಡ್ಲು ಕಲ್ಯಾಣಿ
- ರಾಜರಾಜೇಶ್ವರಿ: ದುಬಾಸಿಪಾಳ್ಯ, ಕೋನಸಂದ್ರ ಕೆರೆ, ಜೆಪಿ ಪಾರ್ಕ್, ಮಲ್ಲತ್ತಹಳ್ಳಿ ಮಲ್ಲತ್ತಹಳ್ಳಿ
- ಯಲಹಂಕ: ,
ಇದನ್ನೂ ಓದಿ: ಪಿಒಪಿ ಗಣೇಶ ಅಂತ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಪೆಂಡಾಲ್ಗೆ ಅನುಮತಿ ನೀಡಿ:
489 ಸಂಚಾರಿ
ಲೇಔಟ್, ಪದ್ಮನಾಭಗರ, ಜಯನಗರ, ಚಿಕ್ಕಪೇಟೆ, ವಿಜಯನಗರ, ಮಹಾಲಕ್ಷ್ಮೀಪುರ, ರಾಜಾಜಿನಗರ, ಗೋವಿಂದರಾಜನಗರ, ಚಾಮರಾಜಪೇಟೆ, ಮಲ್ಲೇಶ್ವರಂ, ಗಾಂಧಿನಗರ, ಸರ್ವಜ್ಞನಗರ,. ಸಿವಿ ರಾಮಾನ್, ಪುಲಿಕೇಶಿನಗರ, ಹೆಬ್ಬಾಳ, ಶಿವಾಜಿನಗರ, ಶಾಂತಿನಗರ ಸಂಚಾರಿ ಟ್ಯಾಂಕ್ಗಳನ್ನು ನಿರ್ಮಾಣ. ಈ ವಿಧಾನಸಭಾಕ್ಷೇತ್ರಗಳಲ್ಲಿ ಯಾವ್ಯಾವ ಸಂಚಾರಿ ಟ್ಯಾಂಕ್ಗಳು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿ ಈ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ