ಮೈಸೂರು, (ಆಗಸ್ಟ್ 24): ಬಾರಿ ಬಾರಿ ವಿಖ್ಯಾತ ಮೈಸೂರು ಮಹೋತ್ಸವ ಉದ್ಘಾಟಕರಾಗಿ ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ. ಬಗ್ಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ, ಮೈಸೂರು ದಸರಾ ಉದ್ಘಾಟಿನೆಗೆ ಆಯ್ಕೆ ತುಂಬಾ ಸಂತಸವಾಗಿದೆ ಬಾನು ಮುಷ್ತಾಕ್ ಹರ್ಷ. ಆದ್ರೆ, ಇದಕ್ಕೆ ಕೆಲ ಹಿಂದೂ ನಾಯಕರು ಆಕ್ಷೇಪ. ಇನ್ನು ಮೈಸೂರು ಮಾಜಿ ಪ್ರತಾಪ್ ಸಿಂಹ ಸಹ ತಕರಾರು, ದಸರಾ 100% ಧಾರ್ಮಿಕ, ನವರಾತ್ರಿ ಉತ್ಸವ. ತಾಯಿ ಚಾಮುಂಡಿಗೆ ಪೂಜೆ ದಸರಾಗೆ ಕೊಡಲಾಗುತ್ತೆ. ಬಾನು ಮುಷ್ತಾಕ್ ಗೆ ಚಾಮುಂಡಿ ಮೇಲೆ ನಂಬಿಕೆ ಇದೆಯಾ? ಸಾಹಿತಿ ಬಾನು ಮುಷ್ತಾಕ್ ಭಕ್ತೆ ಎಂದು? ಉದ್ಘಾಟನೆಗೆ ಉದ್ಘಾಟನೆಗೆ ಬಾನು ಹೇಗೆ ಸೂಕ್ತ ವ್ಯಕ್ತಿ ಎಂದು.
ಸಾಹಿತ್ಯ ಸಮ್ಮೇಳನದ ಘೋಷಿಸಿದರೆ ತಕಾರರು. ಧಾರ್ಮಿಕ ನಂಬಿಕೆ ಯಾಕೆ ಸಿಎಂ ಕರೆಯುತ್ತಾರೆ? ಮಹಾರಾಜರ ಪರಂಪರೆಯನ್ನು ಹೀಗೆ ಹಾಳು. ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಬಂತು, ಅವರನ್ನು? ಪ್ರಶಸ್ತಿ ಬಂದವರನ್ನೆಲ್ಲಾ ಉದ್ಘಾಟನೆಗೆ ಕರೆಯಲು ಆಗುತ್ತಾ? ಎಂದು ಪ್ರತಾಪ್ ಸಿಂಹ ವಿರುದ್ಧ ವ್ಯಕ್ತಪಡಿಸಿದರು.