ಟೀಮ್ ಇಂಡಿಯಾ ಏಕದಿನ ಗೆದ್ದು ಬರೋಬ್ಬರಿ 14 ವರ್ಷಗಳು. 2011, ಏಪ್ರಿಲ್ 2 ರಂದು ವಾಂಖೆಡೆ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಬಗ್ಗು ಬಡಿದು ಟೀಮ್ ವಿಶ್ವ ಚಾಂಪಿಯನ್ ಕಿರೀಟ ಕಿರೀಟ. ಈ ವಿಶ್ವಕಪ್ ಗೆಲುವು ಕಾರಣಗಳಿಂದ ಸುದ್ದಿಯಲ್ಲಿರುತ್ತದೆ. ಈ ಈ ಗೆಲುವಿನ ಮಾಸ್ಟರ್ ಮೈಂಡ್ ಯಾರದ್ದು ಮಾಹಿತಿಯೊಂದು.
ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ 2011 ವಿಶ್ವಕಪ್ ಫೈನಲ್ನಲ್ಲಿ ಯುವರಾಜ್ ಸಿಂಗ್ಗಿಂತ ಮೊದಲು ಮಹೇಂದ್ರ ಧೋನಿ ಅವರನ್ನು ಬ್ಯಾಟಿಂಗ್ ಮಾಡಲು ತೆಂಡೂಲ್ಕರ್ ಕಾರಣ ಎಂಬ ಬಹಿರಂಗಪಡಿಸಿದ್ದರು.
ಈ ಅಭಿಮಾನಿಯೊಬ್ಬರು ರೆಡ್ಡಿಟ್ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನ. ಅಲ್ಲದೆ ನಿಜವೇ? ಇದರ ನೀವು ಯಾವ ತಂತ್ರವನ್ನು ಯೋಚಿಸಿದ್ದೀರಿ ಎಂಬುದು ನನಗೆ ಎಂದು.
ಅಭಿಮಾನಿಯ ಈ ಪ್ರತಿಕ್ರಿಯಿಸಿದ ಸಚಿನ್, ಇದರ ಎರಡು ಪ್ರಮುಖ . ಮೊದಲನೆಯದು ಎಡ- ಬಲ ಬ್ಯಾಟಿಂಗ್ . ಶ್ರೀಲಂಕಾ ತಂಡದಲ್ಲಿದ್ದ ಆಫ್- ತೊಂದರೆ ಉಂಟುಮಾಡಬಹುದು. ಹೀಗಾಗಿ ಲೆಫ್ಟ್ ಅ್ಯಂಡ್ ಕಾಂಬಿನೇಷನ್ ನಿರ್ಧರಿಸಿದ್ದೆ.
ಇನ್ನು ಎರಡನೆಯ ಕಾರಣ, ಮುರಳೀಧರನ್ 2008 ರಿಂದ 2010 ರವರೆಗೆ ಮೂರು ವರ್ಷಗಳ ಸೂಪರ್ ಕಿಂಗ್ಸ್ ಪರ. ಹಾಗಾಗಿ, ಎಂಎಸ್ ಧೋನಿ ನೆಟ್ಸ್ನಲ್ಲಿಯೂ ಮುರಳೀಧರನ್ ಅವರನ್ನು ಎದುರಿಸಿದ್ದಾರೆ. ಅಲ್ಲದೆ, ಮುರಳೀಧರನ್ ಅವರ 3 ವರ್ಷ ಆಡಿದ ಅನುಭವ. ಹೀಗಾಗಿ ಯುವರಾಜ್ ಸಿಂಗ್ ಮುಂಚಿತವಾಗಿ ಬ್ಯಾಟಿಂಗ್ಗೆ ಕಳುಹಿಸಲು ಸೂಚಿಸಿದ್ದೆ ಎಂಬುದನ್ನು ಸಚಿನ್ ತೆಂಡೂಲ್ಕರ್.
ಸಚಿನ್ ತೆಂಡೂಲ್ಕರ್ ಅವರ ಮೈಂಡ್ ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದ್ದು. ವಿರಾಟ್ ಕೊಹ್ಲಿ ಔಟಾದ ಬಳಿಕ ದಾಂಡಿಗನಾಗಿ ಕ್ರೀಸ್ಗೆ ಆಗಮಿಸಿದ ಮಹೇಂದ್ರ ಸಿಂಗ್, ಗೌತಮ್ ಜೊತೆಗೂಡಿ 4 ನೇ ವಿಕೆಟ್ಗೆ ಶತಕದ.
ಇದನ್ನೂ: ಐಪಿಎಲ್ 2026: ಐಪಿಎಲ್ ನಿಯಮ… ಆರ್ಸಿಬಿ ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!
ಅಲ್ಲದೆ 79 ಎಸೆತಗಳಲ್ಲಿ 2 ಸಿಕ್ಸ್ 8 ಫೋರ್ಗಳೊಂದಿಗೆ ಅಜೇಯ 91 ರನ್ ಬಾರಿಸಿ ಸಿಂಗ್ ಧೋನಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಭಾರತ 28 ವರ್ಷಗಳ ಬಳಿಕ ಏಕದಿನ ಎತ್ತಿ ಎತ್ತಿ.