ತುಮಕೂರು, ಆಗಸ್ಟ್ 30: ಈ ಯುವತಿ ಹೇಳೋ ನಿಜವಾಗಿದ್ದರೆ ಇದು ಮತ್ತೊಂದು ವರದಕ್ಷಿಣೆ ಕತೆ. ನಗರದಲ್ಲಿರುವ ಗಂಡ ಪ್ರಜ್ವಲ್ ಮನೆ ಸುಪ್ರಿಯರಾಣಿ (ಸುಪ್ರಿಯಾ ರಾಣಿ) ಹೆಸರಿನ ಯುವತಿ ಕೂತು ನ್ಯಾಯ ಬೇಕು ಅಂತ. 8 ತಿಂಗಳ ಹಿಂದೆ ಮದುವೆಯಾದ ಗಂಡನ ಮನೆಗೆ ಬಂದ ನಾಲ್ಕನೇ ದಿನದಿಂದಲೇ ಕಿರುಕುಳ. . ತನ್ನನ್ನು ತನ್ನನ್ನು ಅನ್ನುತ್ತಿರುವುದರಿಂದ ತನಗೆ ಸೇರಿದ, ಬೇರೆ ವಸ್ತುಗಳು ಅವರ ಇವೆ, ವಾಪಸ್ಸು ಕೊಡಲಿ ಎಂದು ಧರಣಿಗೆ.
ಇದನ್ನೂ ಓದಿ: ಧರ್ಮಸ್ಥಳ ಪಿಎಸ್ಐ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ, ಬೆಂಗಳೂರಲ್ಲಿ ಬೆಂಗಳೂರಲ್ಲಿ
ಸುದ್ದಿಗಳಿಗಾಗಿ ಇಲ್ಲಿ ಮಾಡಿ