ಕಾಮಗಾರಿಗಾಗಿ ಅಗೆದಿರುವುದು (ಸಾಂದರ್ಭಿಕ)
ಬೆಂಗಳೂರು, ಸೆಪ್ಟೆಂಬರ್ 5: ಬೆಂಗಳೂರಿನ (ಬೆಂಗಳೂರು) ಕಡೆಗಳಲ್ಲಿ ಕಡೆಗಳಲ್ಲಿ ಒಂದಿಲ್ಲೊಂದು ನೆಪದಲ್ಲಿ ರಸ್ತೆಗಳನ್ನು ಅಗೆಯುವುದು ಸಂಕಷ್ಟ. ಜಲಮಂಡಳಿ, ಬೆಂಗಳೂರು ಪ್ರಾಧಿಕಾರ (ಜಿಬಿಎ) ಪದೇ ಪದೇ ರಸ್ತೆ ಅಗೆಯುವುದರಿಂದ ಆಗುವ ಸಂಚಾರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯಲು ಇದೀಗ ಹೊಸ ಪ್ರಯೋಗ ಜಾರಿಗೆ ಚಿಂತನೆ. ಕಾಮಗಾರಿ ನಡೆಯುವ ವಾಹನಗಳ ತಾತ್ಕಾಲಿಕ ಫ್ಲೈ.
ರಸ್ತೆ ಅಗೆದು ಕಾಮಗಾರಿ ಕಡೆ ತಾತ್ಕಾಲಿಕವಾಗಿ 20 ರಿಂದ 30 ಮೀಟರ್ ಉದ್ದದ ತಾತ್ಕಾಲಿಕ ಓವರ್ ನಿರ್ಮಿಸಿ ಆ ವಾಹನ ಸಂಚಾರಕ್ಕೆ ಅವಕಾಶ ಈ ಯೋಜನೆ.
ಒಂದೇ ನಿರ್ಮಾಣವಾಗುತ್ತೆ ತಾತ್ಕಾಲಿಕ ಫ್ಲೈಓವರ್
ಫ್ಲೈಓವರ್ ಫ್ಲೈಓವರ್ ಅನ್ನು ವಾರದ ಅವಧಿಯಲ್ಲಿ ನಿರ್ಮಿಸಬಹುದು. ಆದರೆ, ಈ ತಾತ್ಕಾಲಿಕ ಬರೋಬ್ಬರಿ 4 ರಿಂದ 5 ಕೋಟಿ. ಆಗುತ್ತದೆ ಆಗುತ್ತದೆ ಎಂದು ಕಮಿಷನರ್ ಮಹೇಶ್ವರ್ ರಾವ್. ಯೋಜನೆ ಯೋಜನೆ ಜಾರಿಗೊಳಿಸುವುದರಿಂದ ಸುಗಮ ಸಂಚಾರಕ್ಕೆ ಅವಕಾಶ. ಸ್ಥಳೀಯ ಸ್ಥಳೀಯ ಸಂಸ್ಥೆಗಳು ಯೋಜನೆಗಳಿದ್ದರೆ ಸಲಹೆ ಕೊಡಬಹುದು.
ಒಂದೆಡೆ ಒಂದೆಡೆ ರಸ್ತೆಗಳಲ್ಲಿ ನಿತ್ಯ ಕಾಮಗಾರಿಯ ನೆಪ ಹೇಳಿ ಅಗೆಯುವ ಕೆಲಸ, ಇತ್ತ ಕಾಮಗಾರಿಗಳು ಬೇಗ ಜನರ ಆಕ್ರೋಶಕ್ಕೆ. ಆಮೆಗತಿಯಲ್ಲಿ ಸಾಗುತ್ತಿರುವ, ಎಲ್ಲೆಂದರಲ್ಲಿ ರಸ್ತೆ ಮೊದಲು ಸರಿಪಡಿಸಿ ಎಂದು ಆಗ್ರಹಿಸಿರುವ, ಮೊದಲು ಕಾಮಗಾರಿಗಳನ್ನು ಬೇಗ ಸಮಸ್ಯೆಗಳಿಂದ ಮುಕ್ತಿ ಕೊಡಿ.
ಇದನ್ನೂ ಓದಿ: ಮೆಟ್ರೋ ಎಲಿವೇಟೆಡ್ ಕಾರಿಡಾರ್ ಒಪ್ಪಿಗೆ: 37 ಕಿಮೀ ಉದ್ದದ ಡಬಲ್, ಏನಿದು ಪ್ಲಾನ್? ಎಲ್ಲಿಂದ?
ಒಟ್ಟಿನಲ್ಲಿ, ಒಂದೆಡೆ ಗುಂಡಿಬಿದ್ದ ರಸ್ತೆಗಳು ಜೀವ ಹಿಂಡುತ್ತಿದ್ದರೆ, ಇತ್ತ ಅರೆಬರೆ, ಆಮೆಗತಿಯ ಕೆಲಸಗಳು ನಗರವಾಸಿಗಳಿಗೆ. ಇತ್ತ ರೂ. ಜಿಬಿಎ ಜಿಬಿಎ ಪ್ರಯೋಗ ಹೊರಟಿರುವ ಮೇಲ್ಸೇತುವೆ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ