ಮಂಗಳೂರು, ಸೆಪ್ಟೆಂಬರ್ 05: ಬುರುಡೆ ಮ್ಯಾನ್ನಿಂದ ಹಿಡಿದು ಭಟ್ವರೆಗೂ ಸಂಚು ಎಸ್ಐಟಿ ತನಿಖೆಯಲ್ಲಿ ಇಂಚಿಂಚು. ಶ್ರೀಕ್ಷೇತ್ರ (ಧರ್ಮಸ್ಥಾಲ ಪ್ರಕರಣ) ಅಪಪ್ರಚಾರ ಅಪಪ್ರಚಾರ ಷಡ್ಯಂತ್ರ ಆರೋಪದ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್ನನ್ನು ಎಸ್ಐಟಿ ವಿಚಾರಣೆ. ಈ ಮಧ್ಯೆ ಬುರುಡೆ ಕೇರಳಕ್ಕೆ ಹಬ್ಬಿಸಿದ್ದ ಕೇರಳ ಮೂಲದ ಯೂಟ್ಯೂಬರ್ (ಯೂಟ್ಯೂಬರ್) ಮನಾಫ್ಗೂ ನೋಟಿಸ್.
ಮನಾಫ್?
2024 ಜುಲೈ ತಿಂಗಳಲ್ಲಿ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ರಾಷ್ಟ್ರೀಯ ಹೆದ್ದಾರಿ 66 ರ ಬದಿಯ. ಈ ಬರೋಬ್ಬರಿ 11 ಮಂದಿ. ಇದೇ ಘಟನೆಯಲ್ಲಿ ಚಾಲಕ ಅರ್ಜುನ್. ಮನಾಫ್ ಮನಾಫ್ ಅದೇ ಮಾಲೀಕ ಹಾಗೂ ಕೇರಳ ಯೂಟ್ಯೂಬರ್.
ಇದನ್ನೂ: ಧರ್ಮಸ್ಥಾಲ ಪ್ರಕರಣ: ಧರ್ಮಸ್ಥಳ ಕೇಂದ್ರದ ಎಂಟ್ರಿ! ಸ್ವಾಮೀಜಿಗಳ ನಿಯೋಗಕ್ಕೆ ಶಾ ಮಹತ್ವದ ಭರವಸೆ
ಇದನ್ನೂ
ಕೇರಳ ಮೂಲದ ಮನಾಫ್, ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ಯೂಟ್ಯೂಬ್ನಲ್ಲಿ ಕಥೆ. ಜಯಂತ್.ಟಿ ಮೂಲಕ ಬುರುಡೆ ಕೇರಳಕ್ಕೂ. ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಅತ್ಯಾಚಾರ, ಕೊಲೆ ಮಾಡಿ ಹೂಳಲಾಗಿದೆ ಎಂದು.
ಇದನ್ನೂ: ಧರ್ಮಸ್ಥಳ ಕೇಸ್: ಸಿಟ್ ವಿಚಾರಣೆ ಬಳಿಕ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಉದಯ್
ಇನ್ನು ಕಾಡಿನಿಂದ ಬುರುಡೆ ಒರಿಜಿನಲ್ ವಿಡಿಯೋ ಯುಟ್ಯೂಬ್ನಲ್ಲಿ ಜುಲೈ 11 ರಂದು ಅಪ್ಲೋಡ್. ಬಂಗ್ಲೆಗುಡ್ಡೆಯಿಂದಲೇ ಬುರುಡೆ ಜಯಂತ್.ಟಿ. ಪ್ರದೇಶದಲ್ಲಿ ಪ್ರದೇಶದಲ್ಲಿ ಶೂಟ್ ವಿಡಿಯೋ ಇದಾಗಿದ್ದು, ಮರಕ್ಕೆ ಸೀರೆ ಬಿಗಿದ ಪಕ್ಕದಲ್ಲೇ ಪತ್ತೆಯಾಗಿರುವ ಬುರುಡೆಯನ್ನ ಮೂಲಕ ಎತ್ತಿಕೊಂಡು ತಂದಿರುವ ದೃಶ್ಯವನ್ನು ಕಾಣಬಹುದಾಗಿದೆ. ಮೂಲಕ ಮೂಲಕ ಧರ್ಮಸ್ಥಳ ಬುರುಡೆ ಎತ್ತಿಕೊಂಡು ಬಂದಿರುವ ಅನುಮಾನ.
ಮಹೇಶ್ ಮನೆಗೆ ಮನಾಫ್ ಭೇಟಿ
ಮನಾಫ್, ಪ್ರಕರಣ ಆರಂಭಕ್ಕೂ ಮೊದಲೇ, ಉಜಿರೆ, ಬೆಳ್ತಂಗಡಿ. ತಿಮರೋಡಿ ತಿಮರೋಡಿ ಮನೆಗೂ ನೀಡಿ ಹೋರಾಟಕ್ಕೆ ಅಭಿನಂದನೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.