ಬೆಂಗಳೂರು, ಸೆಪ್ಟೆಂಬರ್ 06: ನಾಳೆ (ಸೆ .07) ಆಗಸದಲ್ಲಿ (ಬ್ಲಡ್ ಮೂನ್ ಎಕ್ಲಿಪ್ಸ್) ಗೋಚರ. ಐದು ಐದು ಗಂಟೆಗಳ ಶಶಿಯ ಅಂದಕ್ಕೆ ಭೂಮಿ ಭಂಗ. ನಾಳಿನ ರಕ್ತ ದರ್ಶನದ ಭಾರತದಲ್ಲೂ. ಈ ಚಂದ್ರಗ್ರಹಣ ನಾಳೆ ಹಲವು ದೇಗುಲಗಳು (ದೇವಾಲಯಗಳು) ಬಂದ್, ಪೂಜೆ, ದರ್ಶನದ ಬದಲಾವಣೆ.
ನಭೋ ಮಂಡಲದಲ್ಲಿ ಜರುಗುವ ವಿದ್ಯಮಾನವನ್ನ, ಖಗೋಳ ತಜ್ಞರು ಅಧ್ಯಯನ ದೃಷ್ಟಿಯಿಂದ. ಬೆಂಗಳೂರಿನ ನೆಹರು ಪ್ಲಾನಿಟೋರಿಯಂನಲ್ಲೂ ವೀಕ್ಷಣೆಗೆ ಸಿಗಲಿದೆ. ಆದರೆ, ಧಾರ್ಮಿಕ ನಂಬಿಕೆ ಹೊಂದಿರೋದು ಬೇರೆ ದೃಷ್ಟಿಕೋನದಿಂದಲೇ. ಹೀಗಾಗಿ ನಾಳೆಯ ದೇಗುಲಗಳಿಗೆ.
ದೇವರ ” ಗ್ರಹಣ ‘!
ಮೈಸೂರಿನ ಚಾಮುಂಡೇಶ್ವರಿ ರಾತ್ರಿ 9 ಗಂಟೆಗೆ ಬಂದ್. ಗ್ರಹಣ, ಅಂತ್ಯ ಕಾಲದಲ್ಲಿ ವಿಶೇಷ ನಡೆಯಲಿದ್ದು, ಈ ವೇಳೆ ಭಕ್ತರ ಪ್ರವೇಶಕ್ಕೆ. ಇನ್ನು, ನಂಜನಗೂಡು ಶ್ರೀಕಂಠೇಶ್ವರ ರಾತ್ರಿ 8 ಗಂಟೆಗೆ ಬಂದ್. ಹಾಗೇ, ಕೊಪ್ಪಳದ ಹುಲಿಗೆಮ್ಮ, ಅಂಜನಾದ್ರಿಯಲ್ಲಿ ಸಂಜೆ 5 ರ ಬಳಿಕ.
ಇದನ್ನೂ: ರಾಹುಗ್ರಸ್ತ ಚಂದ್ರಗ್ರಹಣ ವಿಶೇಷತೆ? ಬರಿಗಣ್ಣಿನಿಂದಲೇ?
ಅನ್ನಪೂರ್ಣೇಶ್ವರಿ ಅನ್ನಪೂರ್ಣೇಶ್ವರಿ ಮಧ್ಯಾಹ್ನ 3 ಕ್ಕೆ ಅನ್ನದಾನ ಸ್ಥಗಿತ. ಕೃಷ್ಣ ಮಠದಲ್ಲಿ ಮಠದಲ್ಲಿ 10.30 ರಿಂದ 12 ಗಂಟೆ ಒಳಗೆಯೇ ಪ್ರಸಾದ ವ್ಯವಸ್ಥೆ. ಇನ್ನು, ಚಿಕ್ಕಬಳ್ಳಾಪುರದ ಪ್ರಮುಖ ನಾಳೆ ಸಂಜೆ 4 ಗಂಟೆಗೆ.
ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ದೇಗುಲಗಳ ಬಾಗಿಲಿಗೆ ಬೀಗ. ಹಾಸನದ ಬೇಲೂರಿನ ಚನ್ನಕೇಶವ ದೇಗುಲ 3.30 ಕ್ಕೆ ಕ್ಲೋಸ್. ಹಾಗೇ, ಮಡಿಕೇರಿ ಓಂಕಾರೇಶ್ವರ, ತಲಕಾವೇರಿ ಸನ್ನಿಧಿ 5 ಕ್ಕೆ ಬಂದ್.
ಮಲೆ ತಟ್ಟಲ್ಲ ಗ್ರಹಣ: ನಾಳೆ ದರ್ಶನ ದರ್ಶನ
ಚಾಮರಾಜನಗರ ಜಿಲ್ಲೆಯ ಹನೂರು ಮಲೆ ಮಹದೇಶ್ವರ ಮದಪ್ಪಗೆ ಗ್ರಹಣ ತಟ್ಟಲ್ಲ, ಹೀಗಾಗಿ ನಾಳೆ ಎಂದಿನಂತೆಯೇ ದರ್ಶನ. ಗ್ರಹಣದ ಸಂದರ್ಭದಲ್ಲಿ ಇತರೆ ದೇವಾಲಯಗಳು. ಗ್ರಹಣದ ಗ್ರಹಣದ ವೇಳೆ ತ್ರಿಕಾಲ ಪೂಜೆ, ಭಕ್ತರಿಗೆ ಇರುತ್ತೆ. ಆ ಮೂಲಕ ಮಾದಪ್ಪನ ವಿಶಿಷ್ಟ ಇದೆ.
ದರ್ಶನದಲ್ಲಿ ಬದಲಾವಣೆ
ಚಂದ್ರಗ್ರಹಣ ಚಂದ್ರಗ್ರಹಣ ಹಿನ್ನೆಲೆ ತಾಲೂಕಿನ ಗೋಕರ್ಣದಲ್ಲಿ ಆತ್ಮಲಿಂಗದ ಬದಲಾವಣೆ. ಕಾಲದ ಕಾಲದ 9.45 ರಿಂದ ಮಧ್ಯರಾತ್ರಿ 1.26 ರವರೆಗೆ ಆತ್ಮಲಿಂಗದ ದರ್ಶನಕ್ಕೆ. ಗೋಕರ್ಣದಲ್ಲಿ ರಾತ್ರಿ ವ್ಯವಸ್ಥೆ. ಬೆಳಗ್ಗೆ 10: 45 ರ ಮಾತ್ರ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ. ಐತಿಹಾಸಿಕ ಐತಿಹಾಸಿಕ ಬಾದಾಮಿ ದೇಗುಲ ಕೂಡ ಬಂದ್. ಚಂದ್ರ ಗ್ರಹಣದ ವೇಳೆ ನಿರಂತರ ನಡೆಯಲಿದೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.