ಬೆಂಗಳೂರು, ಸೆಪ್ಟೆಂಬರ್ 07: ಮಗ (ಕಾಣೆಯಾಗಿದೆ) ಎಂದು ಸುಳ್ಳು ಹಾಕಿದ್ದ ತಾಯಿಗೆ ಹೈಕೋರ್ಟ್ (ಹೈಕೋರ್ಟ್) 2 ಲಕ್ಷ. ದಂಡ. ವಾರದಲ್ಲಿ ವಾರದಲ್ಲಿ ದಂಡ ನ್ಯಾಯಾಂಗ ನಿಂದನೆ ಕೇಸ್ ಎಚ್ಚರಿಕೆ. ಮೇಲಿನ ಮೇಲಿನ ಬೆಂಗಳೂರಿನ ಇಂದಿರಾನಗರ ತಾಯಿ ಮಹೇಶ್ವರಿ ಎಂಬುವವರು ಮಗ ಕೃಪಲಾನಿ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್.
ನಡೆದದ್ದೇನು?
ಪಕ್ಕದ ಮನೆಯವರು ರಾತ್ರಿ ಮಾಡುತ್ತಾರೆ, ಗಾಂಜಾ ಮಾರುತ್ತಾರೆಂದು ಕೃಪಲಾನಿ. ಬಗ್ಗೆ ಬಗ್ಗೆ ಎನ್ಸಿಆರ್ ಇಂದಿರಾನಗರ ತನಿಖೆ ನಡೆಸಿದಾಗ ಸುಳ್ಳು ಕೇಸ್ ಎಂದು.
ಇದನ್ನೂ: ಎಲಿವೇಟೆಡ್ ಎಲಿವೇಟೆಡ್ ಕಾರಿಡಾರ್ ಗೆ: 37 ಕಿಮೀ ಉದ್ದದ ಡಬಲ್, ಏನಿದು? ಎಲ್ಲಿಂದ?
ಕೃಪಲಾನಿ ಕೃಪಲಾನಿ ಇನ್ಸ್ಪೆಕ್ಟರ್ ಹಿರಿಯ ಅಧಿಕಾರಿಗಳಿಗೆ ಕೃಪಲಾನಿ ದೂರು. ಅಲ್ಲದೇ ಇನ್ಸ್ಪೆಕ್ಟರ್ ಮೇಲಿನ ತಾಯಿ ನನ್ನ ಮಗ ಕಾಣೆಯಾಗಿದ್ದಾನೆಂದು ಹೈಕೋರ್ಟ್ಗೆ ಹೆಬಿಯಸ್ ಕಾರ್ಪಸ್. ಠಾಣೆಗೆ ಠಾಣೆಗೆ ಹೋದವನು ಬಂದಿಲ್ಲ ಎಂದು ತಾಯಿ.
ಮಗ ಮಗ ಕೃಪಲಾನಿ ನೀಡಿ ಚೆನ್ನೈನ ಮ್ಯಾರಿಯೆಟ್. ತೆಗೆಸಿದ ತೆಗೆಸಿದ ಪೊಲೀಸರಿಗೆ ಜೊತೆ ಮಗ ಸಂಪರ್ಕದಲ್ಲಿರೋದು ಪತ್ತೆ. ಪೊಲೀಸರು ಪೊಲೀಸರು ಚೆನ್ನೈನಿಂದ ಕರೆತಂದು ಕೋರ್ಟ್ ಮುಂದೆ. ಸಿಲುಕಿಸಲು ಸಿಲುಕಿಸಲು ಸುಳ್ಳು ಹಾಕಿಸಿದ್ದ ಬಗ್ಗೆ ಪೊಲೀಸರು ದಾಖಲೆ.
ಇದನ್ನೂ: ಕಸ ವಿಲೇವಾರಿ ಮರು ಹೈಕೋರ್ಟ್, ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್
ದೂರು ದೂರು ಮಹೇಶ್ವರಿಗೆ ಹೈಕೋರ್ಟ್ 2 ಲಕ್ಷ. ದಂಡ. 2 ಲಕ್ಷ ರೂ 1 ಲಕ್ಷ ರೂ ಸೇವಾ ಪ್ರಾಧಿಕಾರಕ್ಕೆ ಪ್ರಾಧಿಕಾರಕ್ಕೆ 1 ಲಕ್ಷ ರೂ ಪೊಲೀಸ್ ನಿಧಿಗೆ ನೀಡಲು ಹೈಕೋರ್ಟ್ ಸೂಚನೆ.
ವರದಿ: ಚಿಕ್ಕಾಟೆ
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.