ಬೆಂಗಳೂರು, ಸೆಪ್ಟೆಂಬರ್ 8: ಗಣೇಶೋತ್ಸವ ಗಣೇಶೋತ್ಸವ ಸಂದರ್ಭ ನಡೆದ ಪ್ರಕರಣದ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಜ್ಯ ಕಾಂಗ್ರೆಸ್ ಸರ್ಕಾರದ ಆಕ್ರೋಶ. ಪಾಕಿಸ್ತಾನದಲ್ಲಿದ್ದೇವಾ ಪಾಕಿಸ್ತಾನದಲ್ಲಿದ್ದೇವಾ ಎಂಬ ಬರುವಂತೆ ಸರ್ಕಾರ ಮಾಡುತ್ತಿದೆ ಎಂದು ಅವರು ವಾಗ್ದಾಳಿ.
ಎರಡು ಎರಡು ವರ್ಷದಿಂದಲೂ ರೀತಿಯ ಘಟನೆಗಳು ನಡೆಯುತ್ತಾ. ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು, ಈಗ ಮದ್ದೂರಿನಲ್ಲಿ ಅವರ ಗ್ಯಾಂಗ್. ಅವರೆಲ್ಲ ಸಿಎಂ ಸುತ್ತ ಸುತ್ತುಕೊಂಡು. ಈ ಘಟನೆಗೆ ಕಾರಣ. ಸರ್ಕಾರದ ಕುಮ್ಮಕ್ಕು ಈ ಘಟನೆಗಳು. ಸಾರ್ವಜನಿಕ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಮಾಡಿದರೆ? ಸಾರ್ವಜನಿಕ ರಸ್ತೆ ಇವರಪ್ಪನ ಎಂದು ಗುಡುಗಿದರು. ಅಶೋಕ್ ಮಾತಿನ ವಿವರ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ