Headlines

Uttara Kannada District: ಅಂಗನವಾಡಿ ಶಾಲೆ ಬಳಿ ಆಲದ ಮರ ಕುಸಿತ: ಗರ್ಭಿಣಿ ಸಾವು, 4 ಮಕ್ಕಳಿಗೆ ಗಾಯ | Yellapur Anganawadi Pregnant Woman Killed Tree Falls Uttara Kannada Sat

Uttara Kannada District: ಅಂಗನವಾಡಿ ಶಾಲೆ ಬಳಿ ಆಲದ ಮರ ಕುಸಿತ: ಗರ್ಭಿಣಿ ಸಾವು, 4 ಮಕ್ಕಳಿಗೆ ಗಾಯ | Yellapur Anganawadi Pregnant Woman Killed Tree Falls Uttara Kannada Sat



Uttara Kannada District: ಅಂಗನವಾಡಿ ಶಾಲೆ ಬಳಿ ಆಲದ ಮರ ಕುಸಿತ: ಗರ್ಭಿಣಿ ಸಾವು, 4 ಮಕ್ಕಳಿಗೆ ಗಾಯ | Yellapur Anganawadi Pregnant Woman Killed Tree Falls Uttara Kannada Sat

ಗಾಯಾಳುಗಳು ಮತ್ತು ಪರಿಹಾರ ಕಾರ್ಯಗಳು:

ಸಾವಿತ್ರಿ ಅವರೊಂದಿಗೆ ಇದ್ದ ಇನ್ನೂ 4 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡವರಲ್ಲಿ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಮತ್ತು ಶಾಂಭವಿ ಬಾಬು ಖರಾತ್ (4) ಸೇರಿದ್ದಾರೆ. 

ಅವರನ್ನು ಕೂಡಲೇ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪ್ರಾಥಮಿಕ ಚಿಕಿತ್ಸೆಯ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.



Source link

Leave a Reply

Your email address will not be published. Required fields are marked *