
ನಾಡಿನೆಲ್ಲೆಡೆ ಕೋಮು ಹೊತ್ತಿ. ಜಾತಿ ಕಲಹ. ಆದರೆ ಇತ್ತ ನಡೆದಾಡುವ ನಾಡಿನಲ್ಲಿ ಹಿಂದೂ- ಭಾಯಿ ಭಾಯಿ ಬದುಕು. ಪಂಡಿತ ಪಂಡಿತ ಗವಾಯಿಗಳ ನಡೆದಾಡಿದ ಹಿಂದೂ- ಮುಸ್ಲಿಂ ಬಾಂಧವರ ಸಾಮೂಹಿಕ ವಿವಾವ ಮಹೋತ್ಸವ ಅದ್ಧೂರಿಯಾಗಿ, 36 ನವದಂಪತಿಗಳು ಹೊಸ ಜೀವನಕ್ಕೆ.

ಲಿಂಗೈಕ್ಯ ಪಂಡಿತ ಪುಟ್ಟರಾಜ್ ನಡೆದಾಡಿದ, ಸಂಗೀತ ಬೀಡು ಗದಗ ಅಪರೂಪದ ಕ್ಷಣಕ್ಕೆ. ಅಂಜುಮನ್ ಶಾಲೆ ಹಿಂದೂ, ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹ ಬಹಳ ಅದ್ಧೂರಿಯಾಗಿ.

ಅಂಜುಮನ್ ಅಂಜುಮನ್ ಕಮಿಟಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜನೆ. ಸಾಮೂಹಿಕ ಸಾಮೂಹಿಕ ಮದುವೆ 36 ಜೋಡಿಗಳು ಹೊಸ ದಾಂಪತ್ಯ. 26 ಜೋಡಿಗಳು, 10 ಮುಸ್ಲಿಂ ಜೋಡಿಗಳು ಏರಿದ್ದಾರೆ. ಆ ಮೂಲಕ ನಾಡಿಗೆ ಸೌಹಾರ್ದತೆ ಸಾರಿದ್ದಾರೆ.

ವೇಳೆ ವೇಳೆ ಮಾತನಾಡಿದ ಗವಾಯಿಗಳ ಮಠದ ಪೀಠಾಧಿಪತಿ, ಇಂದಿನ ದುಬಾರಿ ಜಗತ್ತಿನಲ್ಲಿ ಮದುವೆಗೆ ಲಕ್ಷಾಂತರ ಖರ್ಚು. ಬಡವರಿಗೆ ಮದುವೆ ಕಷ್ಟದ. ಬೆಟಗೇರಿ ಬೆಟಗೇರಿ ಅಂಜುಮನ್ ಸರ್ವಧರ್ಮಗಳ ವಿವಾಹ ಮಹೋತ್ಸವ ಹಮ್ಮಿಕೊಂಡಿದ್ದು ಖುಷಿಯ ವಿಚಾರ.

ಅಂಜುಮನ್ ಅಂಜುಮನ್ ಕಮಿಟಿಯಿಂದ ನವ ತಾಳಿ, ಕಾಲುಂಗರ, ಬಟ್ಟೆಗಳು. ಕಮಿಟಿ ಅಧ್ಯಕ್ಷ ಪೀರಸಾಬ್ ದಂಪತಿ ನವಜೋಡಿಗಳಿಗೆ ತಾಳಿ, ಕಾಲುಂಗರ. ಅಗಮಿಸಿದ 6-7 ಸಾವಿರ ಜನರಿಗೆ ವ್ಯವಸ್ಥೆ.

10 ಮುಸ್ಲಿಂ ಜೋಡಿಗಳಿಗೆ ಸಂಪ್ರದಾಯದಂತೆ ಮತ್ತು 26 ಹಿಂದೂ ಜೋಡಿಗಳಿಗೆ ಹಿಂದೂ ಮದುವೆ. ಪುಟ್ಟರಾಜ್ ಗವಾಯಿಗಳ ಪೀಠಾಧಿಪತಿ ಕಲ್ಲಯ್ಯಜ್ಜನವರು ಮುಸ್ಲಿಂ ಧರ್ಮಗುರುಗಳ ಸಾನಿಧ್ಯದಲ್ಲಿ ಸಾನಿಧ್ಯದಲ್ಲಿ ಹಿಂದೂ ಹಿಂದೂ ಸಾಮೂಹಿಕ ವಿವಾಹ.

ಧರ್ಮಗಳ ಮಧ್ಯೆ ನಡೆಯುವ, ಗದ್ದಲಗಳ ಮಧ್ಯೆ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ ನಗರದಲ್ಲಿ ನಡೆದ ನಡೆದ ಮುಸ್ಲಿಂ ವಿವಾಹ ಮಹೋತ್ಸವ ದೇಶದಲ್ಲೆಡೆ ಕೋಮು ಸೌಹಾರ್ದತೆ ಸಂದೇಶ.
ಪ್ರಕಟಿಸಲಾಗಿದೆ – 12:05 PM, ಬುಧ, 10 ಸೆಪ್ಟೆಂಬರ್ 25