ಚಿತ್ರದುರ್ಗದಲ್ಲಿ ಸಂಘಟನೆಗಳ ಪ್ರತಿಭಟನೆ
ಚಿತ್ರದುರ್ಗ, ಸೆಪ್ಟೆಂಬರ್ 11: ಗಣೇಶ ವಿಸರ್ಜನೆ ವೇಳೆ ತೂರಾಟ ಮಾಡಿದ್ದರಿಂದ ಮದ್ದೂರಿನಲ್ಲಿ ಕೋಮು ಕಿಚ್ಚು. ತೂರಾಟದ ತೂರಾಟದ ಪ್ರತಿಭಟಿಸಿ ಮದ್ದೂರು ಬಂದ್, ಬುಧವಾರ ಮದ್ದೂರಿನಲ್ಲಿ ಸಾಮೂಹಿಕ ಗಣೇಶ ಬಿಜೆಪಿ ನಾಯಕರು ಪಾಲ್ಗೊಂಡು ರಣಕಹಳೆಯನ್ನೇ. ಸದ್ಯ ಮದ್ದೂರು ಸ್ವಲ್ಪ. ಇದರ ಇದೀಗ ಚಿತ್ರದುರ್ಗದಲ್ಲಿ (ಚಿತ್ರದುರ್ಗ) ಜಟಾಪಟಿ. ಚಿತ್ರದುರ್ಗದಲ್ಲಿ ಸರ್ಕಾರದ ನಿಯಮದ ಹಿಂದೂ ಬೀದಿಗಿಳಿದಿವೆ.
ನಾಡು ನಾಡು ಚಿತ್ರದುರ್ಗದಲ್ಲಿ 18 ವರ್ಷಗಳಿಂದ ಪರಿಷತ್ ಹಾಗೂ ಹಾಗೂ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಉತ್ಸವ. ಅದ್ಧೂರಿ ಶೋಭಾಯಾತ್ರೆಗೆ ಜನ. ಡಿಜೆ ಸೌಂಡಿಗೆ ಹಾಕುವುದು ನಡೆದುಕೊಂಡು. ಆದರೆ, ಈ ವರ್ಷ ಜಿಲ್ಲಾಡಳಿತ ಬಳಸದಂತೆ ನಿರ್ಬಂಧ. ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಶರಣ್ ವೆಲ್ಗೆ ಜಿಲ್ಲೆಪ್ರವೇಶಿಸದಂತೆ ನಿರ್ಬಂಧ. ಹೀಗಾಗಿ, ಹಿಂದೂಗಳನ್ನು ಹತ್ತಿಕ್ಕುವ ಸರ್ಕಾರ ಮಾಡುತ್ತಿದೆ ಎಂದು ಹಿಂದೂ ಸಂಘಟನೆಗಳು ಬುಧವಾರ ಪ್ರತಿಭಟನೆ.
ಮಹಾಗಣಪತಿ ಮಹಾಗಣಪತಿ ಮಂಟಪದಿಂದ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ. ನಾಯಕರಾದ ನಾಯಕರಾದ ಗೋವಿಂದ, ಛಲವಾದಿ ನಾರಾಯಣಸ್ವಾಮಿ, ಶಾಸಕ, ರೇಣುಕಾಸ್ವಾಮಿ, ರವಿಕುಮಾರ್ಸೇರಿ ಪ್ರತಿಭಟನೆಗೆ ಸಾಥ್.
ಅನಾಹುತವಾದರೆ ಸರ್ಕಾರವೇ ಎಂದ ಬಿಜೆಪಿ ನಾಯಕರು
ಅನುಮತಿ ಅನುಮತಿ ಎಂದು ಪಟ್ಟುಹಾಕಿರುವ ಬಿಜೆಪಿ, ಹಿಂದೂ ಹಬ್ಬಗಳ ಸಂಭ್ರಮ ಜಾತ್ಯಾತೀತಯೇ? ಅಂದರೆ ಅಂದರೆ ಮುಸ್ಲಿಮರ ಮಾಡುವುದೇ ಎಂದು ಪ್ರಶ್ನಿಸಿ ವಾಗ್ದಾಳಿ. ಈ, ಚಿತ್ರದುರ್ಗದಲ್ಲಿ ಗಣೇಶೋತ್ಸವ ಕಾರ್ಯಕ್ರಮವೊಂದರದಲ್ಲಿ ಪಾಲ್ಗೊಂಡು ಯತ್ನಾಳ್, ಚಿತ್ರದುರ್ಗ ಜಿಲ್ಲೆ. ರಾಜ್ಯದಲ್ಲಿ ಔರಂಗಜೇಬ್ ಇದ್ದಂತಿದೆ ಎಂದು.
ಇಂದು ಶಾಸಕ ಯತ್ನಾಳ್ ಭೇಟಿ
ಮದ್ದೂರಿನಲ್ಲಿ ಬುಧವಾರ ನಾಯಕರು. ಇಂದು ಸಂಜೆ ಭೇಟಿ. ಮದ್ದೂರು ಮದ್ದೂರು ಗಲಭೆ ಘಟನೆ ಎಂದಿದ್ದು ಬೇಜಾವಾಬ್ದಾರಿ. ರಾಜ್ಯದಲ್ಲಿ ವಿಪಕ್ಷವೇ ಇಲ್ಲ ಕುಹಕವಾಡಿರುವ, ಮುಸ್ಲಿಂ ಆಗಿ ಹುಟ್ಟಬೇಕು ಶಾಸಕ ಸಂಗಮೇಶ್ಗೂ.
ಪುನೀತ್ 36 ನೇ ಬಾರಿ
ಮದ್ದೂರಿಗೆ ಮದ್ದೂರಿಗೆ ತೆರಳಬೇಕಿದ್ದ ಕೆರೆಹಳ್ಳಿಯನ್ನು ಬೆಂಗಳೂರಿನ ಬಸವನಗುಡಿ ವಶಕ್ಕೆ. ಆದರೆ, ಇದರ ವಿರುದ್ಧ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪುನೀತ್ ಕೆರೆಹಳ್ಳಿ, ಕಾಂಗ್ರೆಸ್ ಸರ್ಕಾರ ಬಂದ ನನ್ನನ್ನು 36 ನೇ. ರೀತಿ ರೀತಿ ನೋಟಿಸ್ ಅರೆಸ್ಟ್ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಎಂದು.
ಇದನ್ನೂ ಓದಿ: ಮಸೀದಿ ಕಡೆಯಿಂದ ಮಾಡಲಾಗಿದೆ, 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ: ಸಚಿವ ಚಲುವರಾಯಸ್ವಾಮಿ
ಮದ್ದೂರು ಗಲಭೆ ಟೀಕಿಸುವ ಬಿಜೆಪಿ ಶಾಸಕ ಮುನಿರಾಜು, ” ಭಯೋತ್ಪಾದಕರು ಅಂದರೆ ” ಎಂದು ವಿವಾದಾತ್ಮಕ. ಮದ್ದೂರು ಗಲಭೆ ಬಗ್ಗೆ.ಅಶೋಕ್, ಸಿಟಿ ರವಿ ಮತ್ತಿತ್ತರ ನಾಯಕ.
ಒಟ್ಟಾರೆಯಾಗಿ, ಮದ್ದೂರು ಗಣೇಶ ನಡುವೆ ಇದೀಗ ಚಿತ್ರದುರ್ಗದಲ್ಲಿ ಡಿಜೆಗಾಗಿ ಬಿಜೆಪಿ ಮತ್ತು. ಸರ್ಕಾರ ಅನುಮತಿ ಎಂಬುದೇ ಸದ್ಯದ.
ವರದಿ: ಬಸವರಾಜ, ದಿಲೀಪ್ ಚೌಡಳ್ಳಿ, ಜಗದೀಶ್ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ