ಬೆಂಗಳೂರು, (ಸೆಪ್ಟೆಂಬರ್ 12): ಬೆಂಗಳೂರು ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ” ಬೆಂಗಳೂರು ‘ವಿರುದ್ಧ’ ಸಾರ್ವಜನಿಕರು. ನಗರದ ಬಹುತೇಕ ಹದಗೆಟ್ಟು. ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ರಸ್ತೆ ಕೆಲಸ ಪ್ರಾರಂಭವಾಗಿಲ್ಲ ಎಂಬ ದೂರು ಸಾರ್ವಜನಿಕರ ವಲಯದಿಂದ. ಇದರ ನಡುವೆ ಇದೀಗ ಬಸ್ ವೊಂದು ಗುಂಡಿಯಲ್ಲಿ ಸಿಲುಕಿರುವ ಘಟನೆ. ಬೆಂಗಳೂರಿನ ಹಾಲ್ ಸಂಚಾರಿ ಠಾಣಾ ವ್ಯಾಪ್ತಿಯ ಬಳಗೆರೆಯಲ್ಲಿ ಶಾಲಾ ಬಸ್, ರಸ್ತೆ ಗುಂಡಿಗೆ. ಕೂಡಲೇ ಮಕ್ಕಳನ್ನು ಎಮರ್ಜನ್ಸಿ ನಿಂದ ಹೊರ, 20 ಕ್ಕೂ ಹೆಚ್ಚು ಶಾಲಾ ಮಕ್ಕಳು.
ಈ ಈ ವಿರೋಧ ಪಕ್ಷದ ನಾಯಕ ಅಶೋಕ್, ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸ್ವಾಮಿ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ. ಉದ್ಯೋಗ, ವ್ಯಾಪಾರಕ್ಕೆ ನಿತ್ಯ ವಾಹನದಲ್ಲಿ ಹೊರಡುವ ವಾಪಸ್ ವಾಪಸ್ ಮನೆಗೆ ಬರುವ ಕುಟುಂಬಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಪರಿಸ್ಥಿತಿ ಪರಿಸ್ಥಿತಿ. ಈಗ, ವ್ಯಾನ್ಗಳಲ್ಲಿ ಶಾಲೆಗೆ ಹೋಗುವ ಸಹ ಮನೆಗೆ ಬರುವ ತನಕ ಪೋಷಕರು ಕೈಯಲ್ಲಿ ಹಿಡಿದುಕೊಂಡು ದೇವರ ಕೈಮುಗಿಯುವ ಪರಿಸ್ಥಿತಿ ಪರಿಸ್ಥಿತಿ. ಬಳಗೆರೆ ಬಳಗೆರೆ ಬಳಿ ಗುಂಡಿಗೆ ಶಾಲಾ ಬಸ್. ಅದೃಷ್ಟವಶಾತ್ 20 ಮಕ್ಕಳು ಪಾರಾಗಿದ್ದಾರೆ. ಈಗಲಾದರೂ ಎಚ್ಚೆತ್ತು ಪರಿಸ್ಥಿತಿ ಗಮನ ಎಂದಿದ್ದಾರೆ.