ಚಿತ್ರದುರ್ಗ, (ಸೆಪ್ಟೆಂಬರ್ 12): ಕೋಟೆನಾಡು ಚಿತ್ರದುರ್ಗದ ಹಿಂದೂ ಶೋಭಾಯಾತ್ರೆ ನಾಳೆ (ಸೆ .13) ನಡೆಯಲಿದೆ.ಹೀಗಾಗಿ ನಗರ ಮದುವಣಗಿತ್ತಿಯಂತೆ, ಫುಲ್. ಹಾಗೇ ಬೀದಿ ದೀಪಾಲಂಕಾರ. ಆದ್ರೆ, ಗಣೇಶ ವಿಸರ್ಜನೆಗೆ ಮೆರಗು ಡಿಜೆಯನ್ನೇ ಪೊಲೀಸರು ಜಪ್ತಿ. ಹೌದು… ಗಣೇಶ ಶೋಭಾಯಾತ್ರೆಗೆಂದು ತರಲಾಗಿದ್ದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸೀಜ್. ಡಿಜೆ ಡಿಜೆ ಡೀಸೆಲ್ ಟ್ಯಾಂಕ್ ನೀರು ಸುರಿದು ಆನ್ ಆಗದಂತೆ ಮಾಡಿದ್ದಾರ ಎಂದು ಮ್ಯಾನೇಜರ್ ಚಾಲಕ ಚಾಲಕ.
ಇನ್ನು ಪೊಲೀಸರ ಈ ವ್ಯಾಪಕ ವ್ಯಕ್ತವಾಗಿದೆ. ಟ್ಯಾಂಕ್ ಗೆ ನೀರು ಹಾಕಿ ವರ್ತನೆ ಪೊಲೀಸರ ವಿರುದ್ಧ ಹಿಂದೂ ಹಾಗೂ ಬಿಜೆಪಿ ನಾಯಕರು, ಚಳ್ಳಕೆರೆ ಗೇಟ್ ಪ್ರತಿಭಟನೆ ನಡೆಸಿದ್ದಾರೆ. ವೇಳೆ ವೇಳೆ ಗೋವಿಂದ ಕಾರಜೋಳ್ ಉಮೇಶ್ ಕಾರಜೋಳ ಹಾಗೂ ಮಾಜಿ ಶಾಸಕ ಜಿ ತಿಪ್ಪಾರೆಡ್ಡಿ ಪುತ್ರ ಸಿದ್ದಾರ್ಥ, ಪೊಲೀಸರ ವಾಗ್ವಾದ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಪಿ ಕೆ ದಿನಕರ್ ಪ್ರತಿಭಟನಾಕಾರರ ಮೇಲೆ ಗರಂ. ದೇಶಭಕ್ತಿ ದೇಶಭಕ್ತಿ ನೋಡಿದ್ದೇನೆ ಸರಿಯಿರಿ ಎಂದು ಧರಣಿ ಅವಾಜ್.