ಬೆಂಗಳೂರು (ಸೆ. 15): 2025 ರ ಏಷ್ಯಾ ಕಪ್ ನಲ್ಲಿ ತಂಡ ((ಭಾರತೀಯ ಕ್ರಿಕೆಟ್ ತಂಡ) ಪಾಕಿಸ್ತಾನ ವಿರುದ್ಧ ಜಯ. ಟಾಸ್ ಗೆದ್ದು ಮೊದಲು ಮಾಡಿದ ಪಾಕಿಸ್ತಾನ 127 ರನ್. ಪ್ರತಿಯಾಗಿ ಪ್ರತಿಯಾಗಿ ತಂಡ 3 ವಿಕೆಟ್ ಕಳೆದುಕೊಂಡು ಗುರಿ. ಈ ಪಂದ್ಯಕ್ಕೆ ಸಾಕಷ್ಟು ವಿರೋಧ. ಈ ಈ ವರ್ಷದ ನಲ್ಲಿ ಪಾಕಿಸ್ತಾನಿ ಪಹಲ್ಗಾಮ್ ನಲ್ಲಿ ನಲ್ಲಿ 26 ಜನರನ್ನು. ಇದರ ಭಾರತ, ಆಪರೇಷನ್ ಸಿಂಧೂರ್ ಪ್ರಾರಂಭಿಸಿತು. ಎರಡೂ ದೇಶಗಳ ಯುದ್ಧದಂತಹ ಪರಿಸ್ಥಿತಿ.
ಸೂರ್ಯಕುಮಾರ್ ಯಾದವ್ ಹೇಳಿಕೆಯಿಂದ ಹೃದಯ ಗೆದ್ದರು
ಭಾರತ ತಂಡದ ನಾಯಕ ಯಾದವ್ ನಂತರದ ಸಂದರ್ಶನದಲ್ಲಿ ನೀಡಿದ ಹೇಳಿಕೆಯಿಂದ ಎಲ್ಲರ ಹೃದಯ. ಈ ಈ ಭಾರತೀಯ ಭದ್ರತಾ ಅರ್ಪಿಸಿದರು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳೊಂದಿಗೆ ನಿಲ್ಲುವ ಬಗ್ಗೆಯೂ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಸೂರ್ಯ, ‘ಒಂದು ವಿಷಯ. ಇದು ಅವಕಾಶ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ನಾವು. ನಾವು ನಮ್ಮ ವ್ಯಕ್ತಪಡಿಸುತ್ತೇವೆ ‘ಎಂದು.
ಮಾತು ಮುಂದುವರೆಸಿದ ನಾಯಕ, ‘ಈ ವಿಜಯವನ್ನು ನಮ್ಮ ಎಲ್ಲಾ ಪಡೆಗಳಿಗೆ ಅರ್ಪಿಸಲು, ಅವರು ಅದಮ್ಯ ಧೈರ್ಯವನ್ನು. ಅವರು ನಮಗೆ ಸ್ಫೂರ್ತಿ ನೀಡುತ್ತಲೇ ಎಂದು ಭಾವಿಸುತ್ತೇವೆ ಮತ್ತು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ಅವರಿಗೆ ನಗಲು ಹೆಚ್ಚಿನ ಕಾರಣಗಳನ್ನು ನೀಡುತ್ತೇವೆ ನೀಡುತ್ತೇವೆ ”.
ಇದನ್ನೂ
Ind vs pak: ಫಲಿಸಿತು ಭಾರತೀಯರ ಪ್ರಾರ್ಥನೆ; ಬಗ್ಗುಬಡಿದ ಭಾರತ
ಕ್ಯಾಪ್ಟನ್ ಅವರ ಹುಟ್ಟುಹಬ್ಬ
ನಿನ್ನೆ (ಸೆ. 14) ಭಾರತ ತಂಡದ ನಾಯಕ ಸೂರ್ಯಕುಮಾರ್ ಅವರ ಹುಟ್ಟುಹಬ್ಬವೂ. ಗೆಲುವು ಗೆಲುವು ಅನುಭವ ಮತ್ತು ಗೆಲುವು ಭಾರತಕ್ಕೆ ನನ್ನಿಂದ ಬಂದ ಅತ್ಯುತ್ತಮ ರಿಟರ್ನ್ ಗಿಫ್ಟ್ ಎಂದು ಅವರು. ಯಾವಾಗಲೂ ಯಾವಾಗಲೂ ಕ್ರೀಸ್ನಲ್ಲಿರಲು ಪ್ರಯತ್ನಿಸುತ್ತೇನೆ ಇಂದು ಪಂದ್ಯವನ್ನು ಮುಗಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂಬುದು ಅವರ.
ಸೂರ್ಯ ಸಿಕ್ಸರ್ ಮೂಲಕ ಪಂದ್ಯವನ್ನು. ಮೊದಲು ಬ್ಯಾಟಿಂಗ್ ಮಾಡಿದ 9 ವಿಕೆಟ್ಗಳಿಗೆ 127 ರನ್. ಭಾರತ ತಂಡವು 16 ನೇ ಓವರ್ನಲ್ಲಿ. ನಾಯಕ ಸೂರ್ಯ ತಮ್ಮ ಅತ್ಯಧಿಕ 47 ರನ್. ಅತ್ಯುತ್ತಮ ಅತ್ಯುತ್ತಮ ಸಾಥ್ ತಿಲಕ್ ವರ್ಮಾ 31 ರನ್. ಪಾಕ್ನ 3 ವಿಕೆಟ್ ಕಿತ್ತ ಕುಲ್ದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ