ಇದು ಬೆಂಗಳೂರಿನ ದುಸ್ಥಿತಿ ಎಂದ ವಿದ್ಯಾರ್ಥಿನಿಯರುಚಿತ್ರ ಕ್ರೆಡಿಟ್ ಮೂಲ: ಟ್ವಿಟರ್
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ((ಬಂಗಾಣರ ಬೆಂಗ) ರಸ್ತೆಯ ತುಂಬಾ ಗುಂಡಿಗಳು, ಟ್ರಾಫಿಕ್ ಜಾಮ್ ಸಮಸ್ಯೆ. ಈ ಎರಡರಿಂದಲೂ ಜನರು ಬೇಸೆತ್ತು. ಇತ್ತ ಕೆಲವರು ಇದಕ್ಕೆ ಹೋಗುವುದನ್ನೇ ಮಾಡಿಕೊಂಡಿದ್ದಾರೆ. ಹೀಗಿರುವಾಗ ಶಾಲೆಗೆ ಹೋಗುವ (ವಿದ್ಯಾರ್ಥಿಗಳು) ಈ ರಸ್ತೆ ಗುಂಡಿಗಳು ಹಾಗೂ ಸಮಸ್ಯೆಯಿಂದ ನಮ್ಮ ಸಮಯವೇ ವ್ಯರ್ಥವಾಗುತ್ತಿದೆ. ಇಂತಹ ಅವ್ಯವಸ್ಥೆಯಿಂದ ತೊಂದರೆಗಳ ಬಗ್ಗೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು ಅಭಿವೃದ್ಧಿ ಎಂದರೆ ಇದೇನಾ ಎಂದು ಪ್ರಶ್ನೆ.
ರಸ್ತೆಗುಂಡಿಗಳಿಂದ ಸಮಸ್ಯೆ ವಿವರಿಸಿದ ವಿದ್ಯಾರ್ಥಿನಿಯರು
@ಒಟ್ಟು-ವಾಕ್ ಹೆಸರಿನ ಎಕ್ಸ್ ಖಾತೆಯಲ್ಲಿ ಮಾಡಿಕೊಂಡ ವಿಡಿಯೋದಲ್ಲಿ ಮೂವರು ಶಾಲಾ ಶಾಲಾ ತಾವು ತಾವು, ನಾದಿಯಾ, ಮೆಹೇನ್ ಎಂದು ಹೇಳಿಕೊಂಡು ತಾವು ತಮ್ಮ ಹೆಚ್ಚಿನ ಬಸ್ಸಿನಲ್ಲಿ ಎನ್ನುತ್ತಾ ತಮ್ಮ ಸಮಸ್ಯೆಯೇನು ಸಮಸ್ಯೆಯೇನು ಇಂಚಿಂಚಾಗಿ ವಿವರಿಸುವುದನ್ನು ವಿವರಿಸುವುದನ್ನು ವಿವರಿಸುವುದನ್ನು ಕಾಣಬಹುದು. ವಿದ್ಯಾರ್ಥಿನಿಯರು ವಿದ್ಯಾರ್ಥಿನಿಯರು ನಾವು ಹೆಚ್ಚಿನ ಸಮಯವನ್ನು ರಸ್ತೆಯಲ್ಲೇ. ನಾವು ಸಿಲುಕಿಕೊಳ್ಳುತ್ತೇವೆ. ನಾವು ಶಾಲೆಗೆ 14 ಕಿಲೋಮೀಟರ್ ವಾಸಿಸುತ್ತಿದ್ದೇವೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳುವುದನ್ನು ನೀವಿಲ್ಲಿ.
ಇದನ್ನೂ
ವೈರಲ್ ಇಲ್ಲಿದೆ ನೋಡಿ
ಈ ಶಾಲಾ ಹುಡುಗಿಯರು ಬೆಂಗಳೂರು ರಸ್ತೆಗಳ ರಾಜ್ಯವನ್ನು ಬಹಿರಂಗಪಡಿಸಿದರು. ಆದರೆ ನಾವು ಬೆಂಗಳೂರನ್ನು ಸೇಂಟ್ ಮೇರಿ ಸಿಟಿಗೆ ಮರುಹೆಸರಿಸಿದರೆ ಚಿಂತಿಸಬೇಡಿ, ರಸ್ತೆಗಳು ಗುಣವಾಗುತ್ತವೆ pic.twitter.com/p9rnvcxze5
– ಪ್ರಖ್ಯಾತ ಬುದ್ಧಿಜೀವಿ (attotal_woke_) ಸೆಪ್ಟೆಂಬರ್ 13, 2025
ಹೀಗೆನ್ನುತ್ತಿದ್ದಂತೆ ಬಸ್ ಸಿಲುಕಿ. ಫೋನ್ ಫೋನ್ ಕ್ಯಾಮೆರಾ ಅಲ್ಲಾಡುತ್ತಿದ್ದಂತೆ ವಿದ್ಯಾರ್ಥಿನಿಯೂ ನಾನು ನಟನೆ. ಸುಳ್ಳಂತೂ. ಇದು ರಸ್ತೆಸ್ಥಿತಿ. ಪ್ರತಿದಿನ ತಲುಪಲು ತಲುಪಲು 20 ನಿಮಿಷಗಳು. ಆದರೆ ಸಂಜೆಯ ವೇಳೆ ವ್ಯತಿರಿಕ್ತವಾದ ಇರುತ್ತದೆ. ಸಂಜೆ ಮನೆಗೆ ತಲುಪಲು ಗಂಟೆಯಿಂದ ಗಂಟೆ ಸಮಯ ಬೇಕಾಗುತ್ತದೆ ಎಂದು ವಾಸ್ತವ ಸ್ಥಿತಿಯನ್ನು.
ಮೊದಲೆಲ್ಲಾ ನಾವು 3: 15 ಕ್ಕೆ ಮನೆಯಲ್ಲಿ. ಆದರೆ ಈಗ, ಸಂಜೆ 4: 40 ಕ್ಕೆ ನಾವು. ಇದರಿಂದ ನಮಗೆ ಆಟ ಆಗುತ್ತಿಲ್ಲ, ಓದಲು ಕಡಿಮೆ. ಆಟ ಆಟ ಆಡಲು ಸಿಗದ ಕಾರಣ, ಒತ್ತಡವನ್ನು ಎದುರಿಸಬೇಕಾಗಿದೆ..ಇನ್ನು ಗುಂಡಿಗಳ ಬಗ್ಗೆ. ಮನೆಗೆ ತಲುಪುವಾಗ ಎದುರಾಗುವ ಗುಂಡಿಗಳಿಂದ ಕುಲುಕುತ್ತದೆ. ಇದರಿಂದ ಪೆಟ್ಟು. ಸಡನ್ ಬ್ರೇಕ್ ಮುಂದೆ. ಈ ಬದಲಾಗಬೇಕು, ಸರ್ಕಾರ ನಮಗೆ ಸಹಾಯ ಮಾಡಿ ತರಬೇಕು.
ಇದನ್ನೂ:ವೀಡಿಯೊ: ಇದು ಥೆಫ್ಟ್ ಆಟೋರಿಕ್ಷಾ; ಬೆಂಗಳೂರಿನ ಗುಂಡಿಗಳನ್ನು ai ರೇಸಿಂಗ್ ಆಟವನ್ನಾಗಿ ಟೆಕ್ಕಿ
ಸೆಪ್ಟೆಂಬರ್ 13 ರಂದು ಶೇರ್ ಈ ವಿಡಿಯೋ 1 ಮಿಲಿಯನ್ ಗೂ ಅಧಿಕ ವೀಕ್ಷಣೆ, ಬಳಕದಾರರು ಸರ್ಕಾರ ಹಾಗೂ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು. ಈ ಶಾಲಾ ವಿದ್ಯಾರ್ಥಿನಿಯರಿಗೆ ಚಪ್ಪಾಳೆಯಿರಲಿ, ಅನೇಕರು ನಿರ್ಲಕ್ಷಿಸುವ ಸತ್ಯವನ್ನು. ಬೆಂಗಳೂರಿಗೆ ಹೆಸರುಗಳಲ್ಲ. ಉತ್ತಮ ರಸ್ತೆಗಳು ಬೇಕಾಗಿವೆ ಮತ್ತೊಬ್ಬರು ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಬುದ್ಧಿವಂತರು, ಇವರು ಭಾರತವನ್ನು ಬಿಟ್ಟು. ಮಾತನಾಡುವ ಮಾತನಾಡುವ ಪ್ರಜ್ಞೆ ಬುದ್ಧಿವಂತಿಕೆಗೆ ಇಲ್ಲಿ ಬೆಲೆ ಇಲ್ಲ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ