Skip to content
March 15, 2026
  • ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav
  • ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು! | Unactivated Credit Card Hacked Cyber Frauds Siphon Off Rs1 08 Lakh
  • ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು
  • ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 15ರ ದಿನಭವಿಷ್ಯ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav

    ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav

    17 minutes ago
  • ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು! | Unactivated Credit Card Hacked Cyber Frauds Siphon Off Rs1 08 Lakh

    ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು! | Unactivated Credit Card Hacked Cyber Frauds Siphon Off Rs1 08 Lakh

    36 minutes ago
  • ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

    ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

    4 hours ago
  • ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

    ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 15ರ ದಿನಭವಿಷ್ಯ

    4 hours ago
  • Allu Arjun: ತಂದೆ-ತಾಯಿ ಕಳೆದುಕೊಂಡಿದ್ದ ಸಹಪಾಠಿ: ಅಲ್ಲು ಅರ್ಜುನ್ ಬದುಕು ಬದಲಿಸಿದ ತಾಯಿಯ ನಿರ್ಧಾರ

    Allu Arjun: ತಂದೆ-ತಾಯಿ ಕಳೆದುಕೊಂಡಿದ್ದ ಸಹಪಾಠಿ: ಅಲ್ಲು ಅರ್ಜುನ್ ಬದುಕು ಬದಲಿಸಿದ ತಾಯಿಯ ನಿರ್ಧಾರ

    5 hours ago
  • ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

    ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

    5 hours ago
  • Home
  • ಈಗ ಕನ್ನಡ
  • ಅಕ್ಕಾ ಅಂತಾ ಕರೆದು ಮಂಚಕ್ಕೆ ಕರೆದ ಮಗನ ವಯಸ್ಸಿನ ನಿರ್ಮಾಪಕ; ಸೌಥ್ ನಟಿಯ ಸ್ಪೋಟಕ ಹೇಳಿಕೆ | South Indian Cinema Actress Charmila Christina Speaks About Casting Couch Mrq
  • ಈಗ ಕನ್ನಡ

ಅಕ್ಕಾ ಅಂತಾ ಕರೆದು ಮಂಚಕ್ಕೆ ಕರೆದ ಮಗನ ವಯಸ್ಸಿನ ನಿರ್ಮಾಪಕ; ಸೌಥ್ ನಟಿಯ ಸ್ಪೋಟಕ ಹೇಳಿಕೆ | South Indian Cinema Actress Charmila Christina Speaks About Casting Couch Mrq

anil6 months ago01 mins
ಅಕ್ಕಾ ಅಂತಾ ಕರೆದು ಮಂಚಕ್ಕೆ ಕರೆದ ಮಗನ ವಯಸ್ಸಿನ ನಿರ್ಮಾಪಕ; ಸೌಥ್ ನಟಿಯ ಸ್ಪೋಟಕ ಹೇಳಿಕೆ | South Indian Cinema Actress Charmila Christina Speaks About Casting Couch Mrq


ದಕ್ಷಿಣ ಭಾರತದ ಜನಪ್ರಿಯ ನಟಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗಿಂತ ಚಿಕ್ಕ ವಯಸ್ಸಿನ ನಿರ್ಮಾಪಕನೊಬ್ಬ ‘ಅಕ್ಕ’ ಎಂದು ಕರೆದು, ನಂತರ ಹಾಸಿಗೆ ಹಂಚಿಕೊಳ್ಳಲು ಕೇಳಿದ್ದರಿಂದ ಆಘಾತಗೊಂಡು ಶೂಟಿಂಗ್ ನಿಲ್ಲಿಸಿ ಬಂದಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

1 Min read

Published : Sep 18 2025, 12:58 PM IST

15

ಅಕ್ಕಾ ಅಂತಾ ಕರೆದು ಮಂಚಕ್ಕೆ ಬಾ ಅಂದ್ರು

Image Credit : charmila christina Instagram

ಅಕ್ಕಾ ಅಂತಾ ಕರೆದು ಮಂಚಕ್ಕೆ ಬಾ ಅಂದ್ರು

ಚಿತ್ರರಂಗದಲ್ಲಿ ಅನೇಕ ನಟಿಯರು ಕಾಸ್ಚಿಂಗ್ ಕೌಚ್‌ನಿಂದ ಸಿನಿಮಾದ ಹೊರಬರಬೇಕಾಯ್ತು ಎಂದು ಹೇಳಿಕೆ ನೀಡಿದ್ದಾರೆ. ಚಿತ್ರರಂಗದಲ್ಲಿ ತಮಗೆ ಯಾರಿಂದ ತೊಂದರೆಯಾಯ್ತು ಎಂದು ಬಹಿರಂಗಪಡಿಸಲು ಹಲವು ನಟಿಯರು ಹಿಂದೇಟು ಹಾಕುತ್ತಾರೆ. ಅಕ್ಕಾ ಅಂತಾ ಕರೆದು ಮಂಚಕ್ಕೆ ಬಾ ಅಂದ್ರು ಎಂಬ ಹೇಳಿಕೆಯನ್ನು ಸೌಥ್ ನಟಿ ಹೇಳಿದ್ದಾರೆ.

25

ದಕ್ಷಿಣ ಭಾರತದ ಜನಪ್ರಿಯ ನಟಿ ಚಾರ್ಮಿಲಾ ಕ್ರಿಸ್ಟಿನಾ

Image Credit : charmila christina Instagram

ದಕ್ಷಿಣ ಭಾರತದ ಜನಪ್ರಿಯ ನಟಿ ಚಾರ್ಮಿಲಾ ಕ್ರಿಸ್ಟಿನಾ

ದಕ್ಷಿಣ ಭಾರತದ ಜನಪ್ರಿಯ ನಟಿ ಚಾರ್ಮಿಲಾ ಕ್ರಿಸ್ಟಿನಾ ಸಿನಿಮಾರಂಗದಲ್ಲಿ ತಮಗೆ ಆಘಾತಕಾರಿಯ ಅನುಭವ ಉಂಟಾಗಿದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಚಾರ್ಮಿಲಾ ಕ್ರಿಸ್ಟಿನಾ, ನಿರ್ಮಾಪಕರೊಬ್ಬರು ಮೊದಲು ನನ್ನನ್ನ ಅಕ್ಕ ಎಂದು ಕರೆದರು. ನಂತರ ಅದೇ ವ್ಯಕ್ತಿಯೇ ನನ್ನನ್ನು ಮಂಚಕ್ಕೆ ಕರೆದ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

35

ಮಗನ ವಯಸ್ಸಿನ ನಿರ್ಮಾಪಕ

Image Credit : charmila christina Instagram

ಮಗನ ವಯಸ್ಸಿನ ನಿರ್ಮಾಪಕ

48 ವರ್ಷದ ನಟಿ ಚಾರ್ಮಿಲಾ ಕ್ರಿಸ್ಟಿನಾ ಮಲಯಾಳಂ ಸಿನಿಮಾರಂಗದಲ್ಲಿ ಅಹಿತಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ಆ ನಿರ್ಮಾಪಕ ನನಗಿಂತ ಚಿಕ್ಕ ವಯಸ್ಸಿನವರು. ಹಾಗಾಗಿ ನನ್ನನ್ನು ದೀದಿ (ಅಕ್ಕ) ಎಂದು ಕರೆಯುತ್ತಿದ್ದರು. ಒಂದು ದಿನ ನನ್ನ ಮಗನ ವಯಸ್ಸಿನ ನಿರ್ಮಾಪಕ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಬೇಡಿಕೆ ಇರಿಸಿದ್ದ. ಇದರಿಂದ ನಾನು ಆಘಾತಕ್ಕೊಳಗಾಗಿದ್ದೆ ಎಂದು ಚಾರ್ಮಿಲಾ ಕ್ರಿಸ್ಟಿನಾ ಹೇಳಿದ್ದಾರೆ.

ಇದನ್ನೂ ಓದಿ: Amruthadhaare Serial: ಗೌತಮ್-ಭೂಮಿ ಒಂದಾಗೋ‌ ಅಮೃತ ಘಳಿಗೆಯಲ್ಲಿ ರಣರೋಚಕ ಟ್ವಿಸ್ಟ್! ಇದು ಚೆನ್ನಾಗಿರೋದು

45

ತಾಯಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಚಾರ್ಮಿಲಾ

Image Credit : charmila christina Instagram

ತಾಯಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಚಾರ್ಮಿಲಾ

ಆ ವೇಳೆ ನಾನು ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದೆ. ನಿರ್ಮಾಪಕ ಈ ವಿಷಯವಾಗಿ ನನ್ನ ಸಹಾಯಕಿಯನ್ನು ಸಂಪರ್ಕಿಸಿದ್ದರು. ಇದಕ್ಕಾಗಿ 50 ಸಾವಿರ ರೂಪಾಯಿ ಕೊಡುವೆ ಎಂದು ಹೇಳಿದ್ದರು. ನಾನು ಅಥವಾ ನನ್ನ ಸಹಾಯಕಿ ಇಬ್ಬರಲ್ಲಿ ಯಾರಾದ್ರು ಒಬ್ಬರು ಈ ವಿಷಯಕ್ಕೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಅಂತ ಕಂಡೀಷನ್ ಹಾಕಿದ್ದರು ಎಂದು ನಟಿ ಚಾರ್ಮಿಲಾ ಹೇಳಿದ್ದಾರೆ.

ಇದನ್ನೂ ಓದಿ: ಅದಿತಿ ರಾವ್ ಹೈದರಿ-ಸಿದ್ದಾರ್ಥ್ ಆನಿವರ್ಸರಿ ಸಂಭ್ರಮ…. ಅದ್ದು-ಸಿದ್ಧು Unseen Photos Viral

55

ಶೂಟಿಂಗ್ ನಿಲ್ಲಿಸಿ ಚೆನ್ನೈಗೆ ಬಂದೆ

Image Credit : charmila christina Instagram

ಶೂಟಿಂಗ್ ನಿಲ್ಲಿಸಿ ಚೆನ್ನೈಗೆ ಬಂದೆ

 

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: ಕ್ರೌರ್ಯದ ಪರಮಾವಧಿ ಇದು..ಅಳೋ ಶಬ್ದ ಕೇಳುತ್ತಿತ್ತು, ಕೈ ಚಾಚಿದ್ದವು, ಮಣ್ಣಿನ ರಾಶಿ ತೆಗೆದು ನೋಡಿದ್ರೆ! | Up Police Rescue Newborn Baby Girl Buried Alive In Shahjahanpur
Next: ಬೆಳಗಾವಿ: ಹೆಂಡ್ತಿ ಜತೆ ಚಕ್ಕಂದ ಆಡಿದವನಿಗೆ ಚಟ್ಟ ಕಟ್ಟಿದ ಗಂಡ, ಮೃತನ ಸಂಬಂಧಿಕರು ಹೇಳೋದೇನು ನೋಡಿ

Leave a Reply Cancel reply

Your email address will not be published. Required fields are marked *

Related News

ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav

ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav

anil17 minutes ago 0
ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು! | Unactivated Credit Card Hacked Cyber Frauds Siphon Off Rs1 08 Lakh

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು! | Unactivated Credit Card Hacked Cyber Frauds Siphon Off Rs1 08 Lakh

anil36 minutes ago 0
ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

anil4 hours ago 0
ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 15ರ ದಿನಭವಿಷ್ಯ

anil4 hours ago 0
all rights reserved kannadaprajavani.in@2025 Powered By BlazeThemes.