ತಾಯಿ ಸುಶೀಲಮ್ಮ, ಶಾಸಕ ಸುರೇಶ್
ಬೆಂಗಳೂರು, ಸೆಪ್ಟೆಂಬರ್ 25: ಮನುಷ್ಯ ಸತ್ತ ಸಾರ್ಥಕ ಬಾಳು ಅಂದರೆ ದೇಹ ಮಣ್ಣು ಮಾಡುವ ಬದಲು ಬದಲು (ದೇಹ ದಾನ) ಮಾಡಬೇಕು ಹೇಳುತ್ತಾರೆ. ಇದೀಗ ಸಚಿವ, ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ (ಸುರೇಶ್ ಕುಮಾರ್) ತಾಯಿ ತಾಯಿ ಸುಶೀಲಮ್ಮ ನೇತ್ರ ಸೇರಿದಂತೆ ದೇಹದಾನ. ಆ ಮೂಲಕ ಸಾರ್ಥಕತೆ.
ಬಿಜೆಪಿ ಶಾಸಕ ಮಾಜಿ ಸಚಿವ. ಸುರೇಶ್ ಕುಮಾರ್ ಅವರ ಸುಶೀಲಮ್ಮ ಸೆಪ್ಟೆಂಬರ್ ಸೆಪ್ಟೆಂಬರ್ 23 ರಂದು ಬೆಳಿಗ್ಗೆ ವಯೋಸಹಜ. ಈ ದುಃಖದ ವಿಚಾರವನ್ನು ಸುರೇಶ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ.
ಎಸ್ ಕುಮಾರ್ ಪೋಸ್ಟ್
ಇದೀಗ ಸುಶೀಲಮ್ಮ ಅವರ ಮತ್ತು ಮಾಡಲಾಗಿದೆ. ಈ ಎಸ್. ಸುರೇಶ್ ಕುಮಾರ್ ತಮ್ಮ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಮೊನ್ನೆ ನಮ್ಮನ್ನು ಬಿಟ್ಟು ತೆರಳಿದ, ಸುಶೀಲಮ್ಮ ಟೀಚರ್ ಹೆಸರಿಗೆ ಕೊನೆಯ ಕೊನೆಯ ಪ್ರಮಾಣಪತ್ರಗಳು. (ನೇತ್ರದಾನ, ದೇಹದಾನ) ಎಂದು.
ಭಾವನಾತ್ಮಕ ಹಂಚಿಕೊಂಡಿದ್ದ. ಸುರೇಶ್
‘ನನ್ನನ್ನು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ, ಎಲ್ಲರ ಸುಶೀಲಮ್ಮ ಟೀಚರ್. ಬೆಳಗಿನ ಜಾವ ನನ್ನನ್ನು ಹೊರಟು ಬಿಟ್ಟರು ‘ಎಂದು ತಮ್ಮ ತಾಯಿಯ. ಸುರೇಶ್ ಕುಮಾರ್ ಭಾವನಾತ್ಮಕ ಪೋಸ್ಟ್.
ಇದನ್ನೂ: 1 ವಾರ ಬಾನು ಮನೆಯಲ್ಲಿ ತಂಗಿದ್ದ ಭೈರಪ್ಪ, ಮಸೀದಿಗೂ ಹೋಗಿದ್ರು: ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಶಾಸಕ ಶಾಸಕ ಸುರೇಶ್ ಅವರ ತಾಯಿ ಸುಶೀಲಮ್ಮ ಶಿಕ್ಷಕಿ. ಆ ಮೂಲಕ ಹಲವಾರು ಜ್ಞಾನದ ಚೆಲ್ಲಿದ್ದರು. ಅಲ್ಲದೆ ಅಲ್ಲದೆ ಸಮಾಜದಲ್ಲಿ ಆಯಾಮಗಳಲ್ಲಿ ಅವರು ಗುರುತಿಸಿಕೊಳ್ಳುವುರೊಂದಿಗೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಮಧ್ಯಾಹ್ನ 12:34, ಥು, 25 ಸೆಪ್ಟೆಂಬರ್ 25