
ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನಗಳ ಉಪವಾಸವನ್ನು ಆಚರಿಸುವಾಗ ಜನರು ಹೆಚ್ಚು ಜಾಗೃತವಾಗಿರುತ್ತಾರೆ, ಇದರಿಂದಾಗಿ ಉಪವಾಸ ಆಕಸ್ಮಿಕವಾಗಿ ಮುರಿದುಹೋಗುವುದಿಲ್ಲ ಅಥವಾ ಅಡ್ಡಿಯಾಗುವುದಿಲ್ಲ. ಆದರೂ, ಕೆಲವೊಮ್ಮೆ ಅಜಾಗರೂಕತೆಯಿಂದ ಉಪಾವಾಸ ಮುರಿದರೆ. ಅಂತಹ ಪರಿಸ್ಥಿತಿಯಲ್ಲಿ, ಚಿಂತೆ ಮಾಡಬಾರದು, ಬದಲಾಗಿ, ದೇವಿಯ ಮುಂದೆ ಕೈಗಳನ್ನು ಮುಗಿದು, ನಿಮ್ಮ ತಪ್ಪಿಗೆ ಕ್ಷಮೆಯನ್ನು ಕೇಳಿ.