ಬಾಗಲಕೋಟೆ, ಸೆಪ್ಟೆಂಬರ್ 27: ರಾಜ್ಯದಲ್ಲಿ ಬಿಡುವು ನೀಡಿದ್ದ ಮಳೆರಾಯ (ಮಳೆ) ಮತ್ತೆ ಶುರುವಾಗಿದೆ. ಪರಿಣಾಮ ಮೇಲ್ಚಾವಣಿ, ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವಂತಹ (ಸಾವು) ಘಟನೆ ಜಿಲ್ಲೆಯ ರಬಕವಿಬನಹಟ್ಟಿ ಮಹಾಲಿಂಗಪುರ ನಡೆದಿದೆ. ಜಾವ 5 ಗಂಟೆಗೆ ಮನೆಯ ಮೇಲ್ಚಾವಣಿ ಮತ್ತು ಕುಸಿದುಬಿದ್ದು, ದರ್ಶನ್ ಲಾತೂರ (11). ಮತ್ತೋರ್ವ ಬಾಲಕ ಗಂಭೀರ.
ಮೃತ ಲಾತೂರ, ನಾಗಪ್ಪ ಲಾತೂರ್ ಮಗ. ಅಂಬೇಡ್ಕರ್ ಅಂಬೇಡ್ಕರ್ ವೃತ್ತದ ಮನೆ ಇದ್ದು, ಇಬ್ಬರು ಮಕ್ಕಳು ಮನೆಯ ತಾಯಿಯೊಂದಿಗೆ. ತಾಯಿ ತಾಯಿ ಎದ್ದು ಕೊಠಡಿಗೆ ಬರುತ್ತಿದ್ದಂತೆ ಇತ್ತ ಗೋಡೆ.
ಇದನ್ನೂ: ಕರ್ನಾಟಕ ಹವಾಮಾನ: ಇಂದಿನಿಂದ ಉತ್ತರ ಕರ್ನಾಟಕದಾದ್ಯಂತ ಮಳೆ, 8 ಜಿಲ್ಲೆಗಳಿಗೆ ಆರೆಂಜ್
ಅವಘಡದಲ್ಲಿ ಸ್ಥಳದಲ್ಲೇ. ಗಾಯಗೊಂಡ ಗಾಯಗೊಂಡ ಬಾಲಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಕಂದಾಯ ಕಂದಾಯ ಅಧಿಕಾರಿಗಳು ಪೊಲೀಸರು ಭೇಟಿ ನೀಡಿ ಪರಿಶೀಲನೆ. ಹೆತ್ತ ಮಗನನ್ನು ಪೋಷಕರ ಆಕ್ರಂದನ.
ತೋಟದ ಮನೆಯಲ್ಲಿ 8 ಜನರ
ವಿಜಯಪುರ ಜಿಲ್ಲೆಯಲ್ಲಿ ಭೀಮಾ ಪ್ರವಾಹದಿಂದ ತತ್ತರಿಸಿದ್ದಾರೆ. ತಾಲೂಕಿನ ತಾಲೂಕಿನ ತಾವರಖೇಡ ಭೀಮಾ ನದಿ ಪ್ರವಾಹದಿಂದ ಮನೆಗಳು. ಪ್ರವಾಹ ಸ್ಥಿತಿಯ ತೋಟದಲ್ಲಿ ಕುಟುಂಬಗಳು. ಮನೆಗಳಲ್ಲಿದ್ದ 8 ಜನರನ್ನು ಬೋಟ್ ಮೂಲಕ ದಳದ ಸಿಬ್ಬಂದಿ ರಕ್ಷಣೆ.
ಧಾರಾಕಾರ ಮಳೆ: ಸೇತುವೆಗಳು
ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಧಾರಾಕಾರ ಮುಂದುವರೆದಿದ್ದು, ಜಿಲ್ಲೆಯ ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಅಪಾರ ಪ್ರಮಾಣದ ನೀರು ಬಿಡುಗಡೆ. ಗ್ರಾಮಗಳಿಗೆ ಗ್ರಾಮಗಳಿಗೆ ಸಂಪರ್ಕ 2 ಕಿರು ಸೇತುವೆಗಳು. ನಿನ್ನೆಯಿಂದ ರಸ್ತೆ ಸಂಪರ್ಕ ಹಿನ್ನೆಲೆ ಪರದಾಡುವಂತಾಗಿದೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.